ಬಳ್ಳಾರಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದೆ. ಹೀಗಾಗಿ ಹಳ್ಳ ಮತ್ತು ಕೆರೆಗಳು ತುಂಬಿ ತುಳುಕುತ್ತಿದೆ. ಇದರಿಂದ ಜನರಿಗೆ ಓಡಾಡುವುದಕ್ಕೆ ತೊಂದರೆ ಉಂಟಾಗಿದೆ.

BIGG NEWS: ಗೃಹ ಸಚಿವರ ಮನೆ ಮುಂದೆ ನಡೆದ ಘಟನೆಯಿಂದ ಎಚ್ಚೆತ್ತ ಪೊಲೀಸರು; ಮನೆಗೆ ಖಾಕಿ ಭದ್ರತೆ

 

ಈ ಹಳ್ಳ ದಾಟಲು ಗ್ರಾಮಸ್ಥರು ಜೆಸಿಬಿ ಬಳಸಿದ್ದಾರೆ. ಜೆಸಿಬಿಯ‌ ಪುಟ್ಟಿಯಲ್ಲಿ ಕುಳಿತು ತುಂಬಿ ಹರಿಯುತ್ತಿರೋ ಹಳ್ಳವನ್ನ ಜನರು ದಾಟಿದ್ದಾರೆ.ನಿನ್ನೆ ತಡರಾತ್ರಿ ಆಂಧ್ರದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ನದಿ ಮತ್ತು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ.ರಾರಾವಿ ಗ್ರಾಮದ ಕುರುವಳ್ಳಿ ರಸ್ತೆಯಲ್ಲಿ ಇರುವ ಯಲ್ಲಮ್ಮನ ಹಳ್ಳ.ಜೆಸಿಬಿ ಮೂಲಕ ಬೈಕ್ ಮತ್ತು ಜನರನ್ನು ಹಳ್ಳದಿಂದ ಅ ಕಡೆ ದಾಟಿಸುತ್ತಿದ್ದಾರೆ.

BIGG NEWS: ಗೃಹ ಸಚಿವರ ಮನೆ ಮುಂದೆ ನಡೆದ ಘಟನೆಯಿಂದ ಎಚ್ಚೆತ್ತ ಪೊಲೀಸರು; ಮನೆಗೆ ಖಾಕಿ ಭದ್ರತೆ

 

ರಾರಾವಿ ಗ್ರಾಮದ ಬಳಿಯ ಇರೋ ಸೇತುವೆ ಮೇಲೆ ನೀರು ಹರಿದ ಪರಿಣಾಮವಾಗಿ ಆಂಧ್ರ ಮತ್ತು ಕರ್ನಾಟಕದಲ್ಲಿ ಸಂಪರ್ಕದ ಒಂದು ಮಾರ್ಗ ಬಂದಾದಂತಾಗಿದೆ.

 

 

Share.
Exit mobile version