ನಾವು ಅಧಿಕಾರಕ್ಕೆ ಬರೋದನ್ನು ಜನ ತೀರ್ಮಾನಿಸ್ತಾರೆ ಬಿಎಸ್ ವೈ ಅಲ್ಲ: ‘ರಾಜಾಹುಲಿ’ಗೆ ‘ಹುಲಿಯಾ’ ಕೌಂಟರ್

ಬೆಂಗಳೂರು: 2023ರ ಚುನಾವಣೆಯಲ್ಲಿ ( Karnataka Assembly Election 2023 ) ಕಾಂಗ್ರೆಸ್ ಅಧಿಕಾರಕ್ಕೆ ( Congress Party ) ಬರೋದಕ್ಕೆ ಬಿಡೋದಿಲ್ಲ ಅಂತ ಹೇಳೋದಕ್ಕೆ ಬಿಎಸ್ ಯಡಿಯೂರಪ್ಪ ( BS Yediyurappa ) ಯಾರು.? ಅವರೇನು ಜನರನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾರಾ.? ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿರ್ಧರಿಸೋದು ಜನರು. ಬಿಎಸ್ ವೈ ಅಲ್ಲ ಎಂಬುದಾಗಿ ರಾಜಾಹುಲಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಕೌಂಟರ್ ಕೊಟ್ಟಿದ್ದಾರೆ. SHOCKING NEWS: ದುಬೈನಿಂದ ಕೊಚ್ಚಿಗೆ ಹೊರಟಿದ್ದ ವಿಮಾನದಲ್ಲಿ ಪ್ರಜ್ಞಾಹೀನಳಾಗಿ … Continue reading ನಾವು ಅಧಿಕಾರಕ್ಕೆ ಬರೋದನ್ನು ಜನ ತೀರ್ಮಾನಿಸ್ತಾರೆ ಬಿಎಸ್ ವೈ ಅಲ್ಲ: ‘ರಾಜಾಹುಲಿ’ಗೆ ‘ಹುಲಿಯಾ’ ಕೌಂಟರ್