ನೀರಿಗಾಗಿ ತತ್ತರಿಸಿದ ಬೆಂಗಳೂರಿನ ಜನತೆ : ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ನೀರಿಗಾಗಿ ಕಣ್ಣೀರ ಚಳವಳಿ’

ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನ ಜನತೆ ನೀರು ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ ಇಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 12:30ಕ್ಕೆ ನೀರಿಗಾಗಿ ಕಣ್ಣೀರು ಚಳುವಳಿ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ‘ಬರ ನಿರ್ವಹಣೆ’ಯಲ್ಲಿ ರಾಜ್ಯ ಸರ್ಕಾರ ವಿಫಲ : ನಾಳೆ ಕಾಂಗ್ರೆಸ್ ವಿರುದ್ಧ ‘ಬಿಜೆಪಿ’ ಧರಣಿ ಈ ಕುರಿತಂತೆ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೆ.ಆರ್.ಎಸ್. ಖಾಲಿ ಆಗಿದೆ. ನೀರೆಲ್ಲಾ ತಮಿಳುನಾಡಿಗೆ … Continue reading ನೀರಿಗಾಗಿ ತತ್ತರಿಸಿದ ಬೆಂಗಳೂರಿನ ಜನತೆ : ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ನೀರಿಗಾಗಿ ಕಣ್ಣೀರ ಚಳವಳಿ’