ಬೆಂಗಳೂರಿನ ಜನತೆ ಗಮನಕ್ಕೆ: ‘ನಮ್ಮ ನಗರ, ನನ್ನ ಹೆಮ್ಮೆ’ ಬಗ್ಗೆ ‘ನಿಮ್ಮ ಅನಿಸಿಕೆ’ ವ್ಯಕ್ತ ಪಡಿಸಿ

ಬೆಂಗಳೂರು: ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ನಾಗರಿಕ ಗ್ರಹಿಕೆ ಸಮೀಕ್ಷೆ, ಸಿಟಿಜನ್ ಪರ್ಸೆಪ್ಷನ್ ಸರ್ವೆ-2022ಯನ್ನು ಕೈಗೊಳ್ಳಲಾಗಿದೆ. ಇದರ ಬಾಗವಾಗಿ ಬೆಂಗಳೂರಿನ ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ನೀವು ಕೂಡ ನಿಮ್ಮ ಅನಿಸಿಕೆಗಳನ್ನು ನಾಗರೀಕ ಗ್ರಹಿಕೆ ಸಮೀಕ್ಷೆಯಲ್ಲಿ ವ್ಯಕ್ತ ಪಡಿಸಬಹುದಾಗಿದೆ. ‘ಚೆಕ್ ಬೌನ್ಸ್ ಕೇಸ್’ನಲ್ಲಿ ‘ಶಾಸಕ ಕೆ.ವೈ ನಂಜೇಗೌಡ’ಗೆ 49.65 ಲಕ್ಷ ದಂಡ ಈ ಕುರಿತಂತೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ಮಾಹಿತಿ ಬಿಡುಗಡೆ ಮಾಡಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ನಾಗರಿಕರ ಜೀವನದ ಗುಣಮಟ್ಟವನ್ನು ನಿರ್ಣಯಿಸುವ … Continue reading ಬೆಂಗಳೂರಿನ ಜನತೆ ಗಮನಕ್ಕೆ: ‘ನಮ್ಮ ನಗರ, ನನ್ನ ಹೆಮ್ಮೆ’ ಬಗ್ಗೆ ‘ನಿಮ್ಮ ಅನಿಸಿಕೆ’ ವ್ಯಕ್ತ ಪಡಿಸಿ