BIGG NEWS: ಚಳಿಯಿಂದ ನಲುಗುತ್ತಿರುವ ಉತ್ತರ ಕರ್ನಾಟಕ ಮಂದಿ, ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಎಚ್ಚರಿಕೆ

ಉತ್ತರಕರ್ನಾಟಕ: ಇತ್ತೀಚಿಗೆ ವರುಣನ ಅಬ್ಬರಕ್ಕೆ ಜನರೆಲ್ಲ ತತ್ತರಿಸಿ ಹೋಗಿದ್ದರು. ಇದೀಗ ಮಳೆರಾಯ ಸ್ವಲ್ಪ ಕಡಿಮೆಯಾಗಿದ್ದು, ಚಳಿಯ ಅಬ್ಬರ ಜೋರಾಗಿದೆ. BREAKING NEWS : ಜೀವ ಬೆದರಿಕೆ ಆರೋಪ : ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ `FIR’ ದಾಖಲು ಮಳೆಯನ್ನು ಹೆಚ್ಚಿಗೆ ಕಂಡಿರದ ಪ್ರದೇಶಗಳಲ್ಲಿ ಇಡೀ ವಾತಾವರಣವೇ ಏರುಪೇರಾಗಿ ಹೋಗಿತ್ತು. ಅದರಿಂದ ಈಗಷ್ಟೇ ಆ ಜಿಲ್ಲೆಗಳಲ್ಲಿ ಚೇತರಿಸಿಕೊಳ್ಳುತ್ತಿರುವ ಜನರಿಗೆ ಚಳಿ ಹಿಡಿಸಲು ಚಳಿರಾಯ ತುದಿಗಾಲಿನಲ್ಲಿ ನಿಂತಿದ್ದಾನೆ. ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿನ ಹೆಚ್ಚು … Continue reading BIGG NEWS: ಚಳಿಯಿಂದ ನಲುಗುತ್ತಿರುವ ಉತ್ತರ ಕರ್ನಾಟಕ ಮಂದಿ, ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಎಚ್ಚರಿಕೆ