BIGG NEWS: ದಾವಣಗೆರೆಯಲ್ಲಿ ಮಳೆ ಅಬ್ಬರಕ್ಕೆ ತತ್ತರಿಸಿದ ಜನ; ಮುಸ್ಟೂರಿನಲ್ಲಿ ಮನೆ ಕುಸಿತದಿಂದ ವೃದ್ಧ ದಂಪತಿಗೆ ಗಾಯ

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಹೀಗಾಗಿ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಮಳೆಗೆ  ಮನೆ ಗೋಡೆ ಕುಸಿತಗೊಂಡು  ವೃದ್ಧ ದಂಪತಿಗೆ ಗಂಭೀರ ಗಾಯವಾಗಿದೆ.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  BIGG NEWS: ಚಿಕ್ಕಬಳ್ಳಾಪುರದಲ್ಲಿ ನಿಲ್ಲದ ಮಳೆಯ ಅವಾಂತರ: ನಂದಿಬೆಟ್ಟದ ಎರಡು ಕಡೆ ಗುಡ್ಡ ಕುಸಿತ; ಆತಂಕದಲ್ಲಿ ಜನರು   ಇನ್ನು  ಜಿಲ್ಲೆಯಲ್ಲಿ ನಿರಂತರವಾಗಿ  ಮಳೆ ಸುರಿಯತ್ತಲೇ ಇದೆ. ಇದರಿಂದ ಅವಾಂತರ ಸೃಷ್ಟಿಯಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆಗಳು, ಕೆರೆಗಳೆಲ್ಲ ತುಂಬಿ ಉಕ್ಕಿ ಹರಿಯುತ್ತಿದ್ದರಿಂದ ಗದ್ದೆ, ತೋಟಗಳಿಗೆ … Continue reading BIGG NEWS: ದಾವಣಗೆರೆಯಲ್ಲಿ ಮಳೆ ಅಬ್ಬರಕ್ಕೆ ತತ್ತರಿಸಿದ ಜನ; ಮುಸ್ಟೂರಿನಲ್ಲಿ ಮನೆ ಕುಸಿತದಿಂದ ವೃದ್ಧ ದಂಪತಿಗೆ ಗಾಯ