ಜನರ ಮಧ್ಯ ಇರುವ ಡಿಕೆ ಸುರೇಶ್ ಬೇಕೇ ಹೊರತು ‘ವೈಟ್ ಕಾಲರ್’ ಡಾಕ್ಟರ್ ಬೇಡ ಎಂದು ಜನ ನಿರ್ಧರಿಸಿದ್ದಾರೆ : ಸಿಎಂ

ರಾಮನಗರ : ಜನರ ಮಧ್ಯೆ ಇರುವ ಕ್ರಿಯಾಶೀಲ ರಾಜಕಾರಣಿ ಡಿ.ಕೆ.ಸುರೇಶ್ ಬೇಕೆ ಹೊರತು ವೈಟ್ ಕಾಲರ್ ರಾಜಕಾರಣಿ ಡಾ.ಸಿ.ಎನ್. ಮಂಜುನಾಥ್ ಬೇಡ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯದಲ್ಲಿ ನಾನು ಸೋಲುತ್ತೇನೆ ಎಂದು ‘ಸಿಎಂ’ ಸಿದ್ದರಾಮಯ್ಯ ‘ಜೋತಿಷ್ಯ’ ಹೇಳಲು ಶುರು ಮಾಡಿದ್ದಾರೆ : HDK ವ್ಯಂಗ್ಯ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನನಗೆ ಪ್ರತಿನಿತ್ಯ ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತೇನೆ. ಡಿ.ಕೆ.ಸುರೇಶ್ … Continue reading ಜನರ ಮಧ್ಯ ಇರುವ ಡಿಕೆ ಸುರೇಶ್ ಬೇಕೇ ಹೊರತು ‘ವೈಟ್ ಕಾಲರ್’ ಡಾಕ್ಟರ್ ಬೇಡ ಎಂದು ಜನ ನಿರ್ಧರಿಸಿದ್ದಾರೆ : ಸಿಎಂ