BIG NEWS: ರಾಜ್ಯದಲ್ಲಿ ‘ನೆರೆ ಪರಿಹಾರ’ಕ್ಕಾಗಿ ‘ವಾಸದ ಮನೆ’ ಕೆಡವುತ್ತಿರುವ ಜನರು: ಸರ್ಕಾರದಿಂದ ಈ ಖಡಕ್ ಎಚ್ಚರಿಕೆ

ವರದಿ : ವಸಂತ ಬಿ ಈಶ್ವರಗೆರೆ ಶಿವಮೊಗ್ಗ: ಭಾರೀ ಮಳೆಯಿಂದಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮನೆಗಳು ಕುಸಿತಗೊಂಡು ಹಾನಿಯಾಗಿವೆ. ಇದಕ್ಕಾಗಿ ಸರ್ಕಾರದಿಂದ ಪರಿಹಾರ ಕೂಡ ಘೋಷಿಸಿದೆ. ಆದ್ರೇ.. ಹಾನಿಯಾಗದೇ ಇರೋ ಮನೆಗಳನ್ನು ಜನರು ಪರಿಹಾರಕ್ಕಾಗಿ ಕೆಡವುತ್ತಿರೋ ಆಘಾತಕಾರಿ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ. ಈ ಹಿನ್ನಲೆಯಲ್ಲಿ ಉದ್ದೇಶಪೂರ್ವಕವಾಗಿ ಕೆಡವಿದ್ರೇ.. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. BREAKING NEWS: ದೆಹಲಿಯಲ್ಲಿ ಗೋಡೌನ್ ಗೋಡೆ ಕುಸಿದು, ಭೀಕರ ದುರಂತ: ಐವರು ಸಾವು, 9 ಮಂದಿಗೆ ಗಾಯ … Continue reading BIG NEWS: ರಾಜ್ಯದಲ್ಲಿ ‘ನೆರೆ ಪರಿಹಾರ’ಕ್ಕಾಗಿ ‘ವಾಸದ ಮನೆ’ ಕೆಡವುತ್ತಿರುವ ಜನರು: ಸರ್ಕಾರದಿಂದ ಈ ಖಡಕ್ ಎಚ್ಚರಿಕೆ