BIGG NEWS: ಬಿಜೆಪಿಯ ದಲಿತ ಮುಖಂಡನ ‌ಮನೆಯಲ್ಲಿ ಪಾದಪೂಜೆ ಮಾಡಿದ ಪೇಜಾವರ ಶ್ರೀಗಳು

ದಾವಣಗೆರೆ: ಜಿಲ್ಲೆಯಲ್ಲಿ ಕೆಳವರ್ಗದವರು ಮನೆಗಳಲ್ಲಿ ಪಾದಪೂಜೆ ಸ್ವೀಕರಿಸುವ ಆಚರಣೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂದುವರೆಸಿದ್ದಾರೆ. BIGG NEWS: ಭಾರತ- ಚೀನಾ ಸಂಘರ್ಷಕ್ಕೆ ನೆಹರೂ ಅವರೇ ಕಾರಣ;ಸಿ.ಟಿ ರವಿ ಆರೋಪ   ಇಲ್ಲಿನ ಜಯನಗರದ ನಿವಾಸಿ ಹಾಗು ದಲಿತ ಸಮುದಾಯದ ಮುಖಂಡ ಆಲೂರು ನಿಂಗರಾಜ್‌ ನಿವಾಸದಲ್ಲಿ ಶ್ರೀಗಳು ಪಾದಪೂಜೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ‌ ನಿರ್ಮಾಣವಾಗುತ್ತಿದೆ. ಆದರೆ ರಾಮರಾಜ್ಯ ಆಗಬೇಕಾಗಿರುವುದು ಒಂದು ಬಾಕಿ ಇದೆ ಎಂದರು. ಮಂದಿರ ನಿರ್ಮಾಣಕ್ಕಾಗಿ ನಾವು ತಲೆತಲಾಂತರಗಳಿಂದ … Continue reading BIGG NEWS: ಬಿಜೆಪಿಯ ದಲಿತ ಮುಖಂಡನ ‌ಮನೆಯಲ್ಲಿ ಪಾದಪೂಜೆ ಮಾಡಿದ ಪೇಜಾವರ ಶ್ರೀಗಳು