BIGG NEWS : ಪೋಸ್ಟರ್ ವಿರುದ್ಧ ಸರ್ಕಾರದ ನಡೆಗೆ ‘ಕೈ’ ಖಂಡನೆ : ‘ಪೇಸಿಎಂ ಪೋಸ್ಟರ್’ ಕಿಡಿ ಹೊತ್ತಿಸಲು ಕಾಂಗ್ರೆಸ್ ಭಾರೀ ಪ್ಲ್ಯಾನ್..?

ಬೆಂಗಳೂರು :   ಪೇಸಿಎಂ ಪೋಸ್ಟರ್ ವಿವಾದ ಸದ್ಯ ರಾಜ್ಯ ರಾಜಕಾರಣದಲ್ಲಿ ಭುಗಿಲೆದ್ದಿದೆ. ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ವಾರ್ ನಡೀತಿದೆ. ಹೌದು, ರಾಜ್ಯದಲ್ಲಿ ಪೇ ಸಿಎಂ ಅಭಿಯಾನ ಆರಂಭವಾದ ನಂತರ ರಾಜಕೀಯದಲ್ಲಿ ಪರಸ್ಪರ ಕೆಸರೆರೆಚಾಟ ಆರಂಭವಾಗಿದೆ. ಅಷ್ಟೇ ಅಲ್ಲದೆ ಸದನದ ಹೊರಗೂ ಪೇಸಿಎಂ ಪೋಸ್ಟರ್ ಕಿಡಿ ಹೊತ್ತಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಹಿನ್ನೆಲೆ ಈ ನಡುವೆ ಭಾರತ್ ಜೋಡೋ ಯಾತ್ರೆ ಸಭೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ  ಹಾಗೂ ಎಐಸಿಸಿ ಜನರಲ್ … Continue reading BIGG NEWS : ಪೋಸ್ಟರ್ ವಿರುದ್ಧ ಸರ್ಕಾರದ ನಡೆಗೆ ‘ಕೈ’ ಖಂಡನೆ : ‘ಪೇಸಿಎಂ ಪೋಸ್ಟರ್’ ಕಿಡಿ ಹೊತ್ತಿಸಲು ಕಾಂಗ್ರೆಸ್ ಭಾರೀ ಪ್ಲ್ಯಾನ್..?