ನಾನು ಯಾವುದೇ ವಿವಿ ಸಿಂಡಿಕೇಟ್ ಸದಸ್ಯನಾಗಿ ನಾಮನಿರ್ದೇಶನ ಹೊಂದಿರುವುದಿಲ್ಲ: ರಮೇಶ್ ಬಾಬು ಸ್ಪಷ್ಟನೆ

ಬೆಂಗಳೂರು: ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆರು ಸಿಂಡಿಕೇಟ್ ಸದಸ್ಯರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿತ್ತು. ಅದರಲ್ಲಿ ರಮೇಶ್ ಬಾಬು ಎಂಬುವರ ಹೆಸರು ಕೂಡ ಇತ್ತು. ಅದು ನಾನಲ್ಲ. ಅವರು ರಾಮನಗರ ನಿವಾಸಿಯಾಗಿರುತ್ತಾರೆ. ನಾನು ಯಾವುದೇ ವಿವಿ ಸಿಂಡಿಕೇಟ್ ಸದಸ್ಯನಾಗಿ ನಾಮನಿರ್ದೇಶನ ಹೊಂದಿರುವುದಿಲ್ಲ. ಅಂದಹ ಆಪೇಕ್ಷೆಯನ್ನು ಪಟ್ಟಿರುವುದಿಲ್ಲ ಎಂಬುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ … Continue reading ನಾನು ಯಾವುದೇ ವಿವಿ ಸಿಂಡಿಕೇಟ್ ಸದಸ್ಯನಾಗಿ ನಾಮನಿರ್ದೇಶನ ಹೊಂದಿರುವುದಿಲ್ಲ: ರಮೇಶ್ ಬಾಬು ಸ್ಪಷ್ಟನೆ