“ತೆರಿಗೆದಾರರ ಸೇವೆ ಗೌರವಿಸುವ ಪ್ರಧಾನಿಯ ಪ್ರಯತ್ನದ ಭಾಗ” : ‘ತೆರಿಗೆ ವಿನಾಯಿತಿ’ ಕುರಿತು ‘ವಿತ್ತ ಸಚಿವೆ’ ಪ್ರತಿಕ್ರಿಯೆ

ನವದೆಹಲಿ : 2025ರ ಬಜೆಟ್’ನಲ್ಲಿ ನೀಡಲಾದ ತೆರಿಗೆ ಪರಿಹಾರವು ರಾಷ್ಟ್ರ ನಿರ್ಮಾಣಕ್ಕಾಗಿ ತೆರಿಗೆದಾರರು ಮಾಡುತ್ತಿರುವ ಸೇವೆಯನ್ನ ಗೌರವಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.     BREAKING : ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಭೀಕರ ಅಗ್ನಿ ಅವಘಡ : ತಪ್ಪಿದ ಭಾರಿ ಅನಾಹುತ! ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ BREAKING: ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಬರ್ಬರ ಹತ್ಯೆ: ಕೆರೆಗೆ … Continue reading “ತೆರಿಗೆದಾರರ ಸೇವೆ ಗೌರವಿಸುವ ಪ್ರಧಾನಿಯ ಪ್ರಯತ್ನದ ಭಾಗ” : ‘ತೆರಿಗೆ ವಿನಾಯಿತಿ’ ಕುರಿತು ‘ವಿತ್ತ ಸಚಿವೆ’ ಪ್ರತಿಕ್ರಿಯೆ