BREAKING NEWS: ಸಂಸತ್ತಿನ ಮುಂಗಾರು ಅಧಿವೇಶನ: ನಾಳೆ ಬೆಳಗ್ಗೆ 11ಗಂಟೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ | Parliament monsoon session

ನವದೆಹಲಿ: ಪ್ರತಿಪಕ್ಷಗಳಿಂದ ಗದ್ದಲ ಮತ್ತು ರಾಷ್ಟ್ರಪತಿ ಚುನಾವಣೆಯ ಮತದಾನದ ಕಾರಣದಿಂದಾಗಿ ರಾಜ್ಯಸಭೆ ಮತ್ತು ಲೋಕಸಭೆ ( Rajya sabha and Lok Sabha ) ಎರಡನ್ನೂ ಮಂಗಳವಾರ ಬೆಳಿಗ್ಗೆ 11ರವರೆಗೆ ಮುಂದೂಡಲಾಗಿದೆ. ಇಂದು ಸಂಸತ್ತಿನ ಉಭಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದುಷ್ಕರ್ಮಿಯ ಗುಂಡೇಟಿನಿಂದ ಹತ್ಯೆಗೀಡಾದಂತ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಈ ಬಳಿಕ ರಾಜ್ಯಸಭೆ ಹಾಗೂ ಲೋಕಸಭೆಯನ್ನು ದಿನಮಟ್ಟಿಗೆ ಮುಂದೂಡಲಾಗಿದೆ. ನಾಳೆ … Continue reading BREAKING NEWS: ಸಂಸತ್ತಿನ ಮುಂಗಾರು ಅಧಿವೇಶನ: ನಾಳೆ ಬೆಳಗ್ಗೆ 11ಗಂಟೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ | Parliament monsoon session