“ಕಾಂಗ್ರೆಸ್’ಗೆ ಪಾಪಾ ಈ ಸ್ಥಿತಿ ಬರಬಾರದಿತ್ತು” : ಡಿಕೆಶಿ ಜೊತೆಗಿನ ಪೋಟೋ ವೈರಲ್’ಗೆ ಮಾಜಿ ಸಚಿವ ‘ಪುಟ್ಟರಾಜು’ ಲೇವಡಿ

ಮಂಡ್ಯ : ರಾಜ್ಯ ಸರ್ಕಾರದಿಂದ ಮಂಡ್ಯಕ್ಕೆ ಕೃತಕ ಬರ ನಿರ್ವಹಣೆಯಾಗಿದೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಆಕ್ರೋಶ ವ್ಯಕ್ತ ಪಡೆಸಿದ್ದಾರೆ. ಪಾಂಡವಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಿಎಸ್ “ರಾಜ್ಯದಲ್ಲೆ ಬರದ ಪರಿಸ್ಥಿತಿ ಇದ್ದು, ಸರ್ಕಾರ ಮಂಡ್ಯಕ್ಕೆ ಕೃತಕ ಬರವನ್ನ ನಿರ್ವಹಣೆ ಮಾಡಿದೆ. KRS ನಲ್ಲಿ 60ಅಡಿ ಇದ್ದ ಸಂದರ್ಭದಲ್ಲೂ ಬೆಳೆಗಳಿಗೆ ನಾಲೆಗಳ ಮೂಲಕ ನೀರು ಕೊಟಿದ್ವಿ‌. ನೀರಾವರಿ ಇಲಾಖೆ ಅಧಿಕಾರಿಗಳು ಇಡೀ ವ್ಯವಸ್ಥೆಯನ್ನು ಹಾಳುಮಾಡಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ನೇರ ಹೊಣೆ” ಎಂದು ಕಿಡಿಕಾರಿದ್ರು. … Continue reading “ಕಾಂಗ್ರೆಸ್’ಗೆ ಪಾಪಾ ಈ ಸ್ಥಿತಿ ಬರಬಾರದಿತ್ತು” : ಡಿಕೆಶಿ ಜೊತೆಗಿನ ಪೋಟೋ ವೈರಲ್’ಗೆ ಮಾಜಿ ಸಚಿವ ‘ಪುಟ್ಟರಾಜು’ ಲೇವಡಿ