Shocking News: ದಾವಣಗೆರೆಯಲ್ಲಿ ‘ಬಾಲಕ’ನ ಜೀವತೆಗೆದ ‘ಪಾನಿಪೂರಿ’ | Panipuri

ದಾವಣಗೆರೆ: ರಂಜಾನ್ ಉಪವಾಸದಿಂದ ಹಸಿವಾಗಿದ್ದಂತ ಆ ಮಕ್ಕಳು, ಉಪವಾಸ ವ್ರತ ಅಂತ್ಯವಾಗಿದ್ದೇ ತಡ ನಾ ಮುಂದು, ತಾ ಮುಂದು ಅಂತ ಪಾನಿಪೂರಿ ಸೇವಿಸಿದ್ದರು. ಆದ್ರೇ ಹೀಗೆ ಸೇವಿಸಿದಂತ ಪಾನಿಪೂರಿಗೆ ಆ ಬಾಲಕನ ಪ್ರಾಣಕ್ಕೆ ಕುತ್ತುಂಟು ಮಾಡಿದೆ. ದಾವಣಗೆರೆಯಲ್ಲಿ ಪಾನಿಪೂರಿ ಸೇವಿಸಿದಂತ ಬಾಲಕನೋರ್ವ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾರ್ಚ್.15ರಂದು ದಾವಣೆಗೆರೆಯ ಮಲೆಬೆನ್ನೂರಿನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಉಪವಾಸವಿದ್ದಂತ 19 ಮಕ್ಕಳು ಉಪವಾಸ ವ್ರತ ಮುಗಿದ ಬಳಿಕ ಪಾನಿಪೂರಿ ಸೇವಿಸಿದ್ದಾರೆ. ಪಾನಿಪೂರಿ ತಿಂದ ನಂತ್ರ ಹೊಟ್ಟೆ ನೋವು, ವಾಂತಿ … Continue reading Shocking News: ದಾವಣಗೆರೆಯಲ್ಲಿ ‘ಬಾಲಕ’ನ ಜೀವತೆಗೆದ ‘ಪಾನಿಪೂರಿ’ | Panipuri