JDS Pancharatna Rath Yatra: ನಾಳೆಯಿಂದ ಪಂಚರತ್ನ ರಥಯಾತ್ರೆ ಮರು ಆರಂಭ – HDK

ಬೆಂಗಳೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ ( JDS Party ) ನಡೆಸಲಾಗುತ್ತಿರುವಂತ ಪಂಚರತ್ನ ರಥಯಾತ್ರೆ ಆರಂಭಗೊಂಡಿತ್ತು. ಇದೀಗ ನಾಳೆಯಿಂದ ಮತ್ತೆ ಮರು ಆರಂಭಗೊಳ್ಳಲಿರುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Former CM HD Kumaraswamy ) ಹೇಳಿದ್ದಾರೆ. BIGG NEWS : ಅಪಘಾತದ ಕೇಸ್ ನಲ್ಲಿ ಜಪ್ತಿಯಾದ ವಾಹನಗಳು 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ! ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆಯಿಂದ ಪಂಚರತ್ನ ರಥಯಾತ್ರೆ ಮರು ಆರಂಭವಾಗಲಿದೆ. ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣಕ್ಕೆ 3 ದಿನ … Continue reading JDS Pancharatna Rath Yatra: ನಾಳೆಯಿಂದ ಪಂಚರತ್ನ ರಥಯಾತ್ರೆ ಮರು ಆರಂಭ – HDK