ಭಾರತದಿಂದ ಸಿಂಧೂ ನದಿ ನೀರು ಬಂದ್ ಬೆನ್ನಲ್ಲೇ ಒಣಗಿದ ಪಾಕ್ ಕಾಲುವೆಗಳು: ಇಲ್ಲಿದೆ ‘ಉಪಗ್ರಹ’ ಪೋಟೋ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಘೋಷಿಸಲಾದ ಕ್ರಮವಾದ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಭಾರತ ಅಮಾನತುಗೊಳಿಸಿದ್ದರ ಮೊದಲ ಗೋಚರ ಪರಿಣಾಮವೆಂದರೆ, ಭಾರತೀಯ ಸೇನೆಯ ಮಿಲಿಟರಿ ಗುಪ್ತಚರ ಅನುಭವಿ ಕರ್ನಲ್ ವಿನಾಯಕ್ ಭಟ್ (ನಿವೃತ್ತ) ಹಂಚಿಕೊಂಡ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಚೆನಾಬ್ ನದಿಯಲ್ಲಿರುವ ಮರಾಲಾ ಹೆಡ್‌ವರ್ಕ್ಸ್‌ನಲ್ಲಿ ನೀರಿನ ಹರಿವಿನಲ್ಲಿ ತೀವ್ರ ಇಳಿಕೆ ಕಂಡುಬಂದಿದೆ ಎಂದು ಬಹಿರಂಗಪಡಿಸಿವೆ. ಈ ಮೂಲಕ ಪಾಪಿ ಪಾಕಿಸ್ತಾನದಲ್ಲಿ ನೀರಿಗೆ ಆಹಾಹಾಕಾರ ಏಳೋದಕ್ಕೆ ಆರಂಭಗೊಂಡಿದೆ ಎನ್ನಲಾಗುತ್ತಿದೆ. ಏಪ್ರಿಲ್ 21 ಮತ್ತು ಏಪ್ರಿಲ್ 26 ರ ದಿನಾಂಕದ … Continue reading ಭಾರತದಿಂದ ಸಿಂಧೂ ನದಿ ನೀರು ಬಂದ್ ಬೆನ್ನಲ್ಲೇ ಒಣಗಿದ ಪಾಕ್ ಕಾಲುವೆಗಳು: ಇಲ್ಲಿದೆ ‘ಉಪಗ್ರಹ’ ಪೋಟೋ