ಪಹಲ್ಗಾಮ್ ದಾಳಿ: ಗಾಯಾಳುಗಳಿಗೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ‘ಉಚಿತ ಚಿಕಿತ್ಸೆ’

ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಮುಗ್ಧ ಜೀವಗಳ ಸಾವಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮುಖೇಶ್ ಅಂಬಾನಿ ಸಂತಾಪ ಸೂಚಿಸಿದ್ದಾರೆ. 2025 ರ ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಅನಾಗರಿಕ ಭಯೋತ್ಪಾದಕ ದಾಳಿಯಲ್ಲಿ ಮುಗ್ಧ ಭಾರತೀಯರ ಸಾವಿಗೆ ಶೋಕಿಸುವಲ್ಲಿ ರಿಲಯನ್ಸ್ ಕುಟುಂಬದ ಪ್ರತಿಯೊಬ್ಬರೊಂದಿಗೆ ನಾನು ಸೇರಿಕೊಂಡಿದ್ದೇನೆ ಎಂದು ಮುಖೇಶ್ ಅಂಬಾನಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಅಂಬಾನಿ … Continue reading ಪಹಲ್ಗಾಮ್ ದಾಳಿ: ಗಾಯಾಳುಗಳಿಗೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ‘ಉಚಿತ ಚಿಕಿತ್ಸೆ’