BIG NEWS: ರಾಜ್ಯದಲ್ಲಿ ‘ಪ್ರೇಮಿ’ಗಳೇ ಬೆಚ್ಚಿಬೀಳಿಸೋ ಘಟನೆ: ಮದುವೆಗೆ ಒಪ್ಪದಿದ್ದಕ್ಕೆ ರುಂಡ ಕಡಿದು ಪೊಲೀಸ್ ಠಾಣೆಗೆ ತಂದ ‘ಪಾಗಲ್ ಪ್ರೇಮಿ’.!

ವಿಜಯನಗರ: ಕೆಲ ವರ್ಷಗಳಿಂದ ಆ ಇಬ್ಬರು ಪ್ರೀತಿಸಿದ್ದರು. ಅವರು ಮದುವೆಗೂ ಸಿದ್ಧರಾಗಿದ್ದರು. ಆದ್ರೇ ಹುಡುಗಿಯ ಮನೆಯವರು ಮದುವೆ ಮಾಡಿಕೊಡಿ ಎಂದಾಗ ಬಿಲ್ ಖಲ್ ನೋ ಎಂದಿದ್ದರು. ಇದೇ ಸಿಟ್ಟಿನಲ್ಲಿದ್ದಂತ ಆ ಪಾಗಲ್ ಪ್ರೇಮಿ ಮಾತ್ರ, ಮದುವೆಗೆ ಒಪ್ಪದಿದ್ದಕ್ಕೆ ಆಕೆಯ ರುಂಡವನ್ನೇ ಕಡಿದು, ಪೊಲೀಸ್ ಠಾಣೆಗೆ ತೆರಳಿ, ಶರಣಾಗಿರೋ ಘಟನೆ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಪ್ರೇಮಿಗಳೇ ಬೆಚ್ಚಿ ಬೀಳುವಂತೆ ಮಾಡಿದೆ. ಡಾ.ವೀರೇಂದ್ರ ಹೆಗ್ಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅಭಿನಂದನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ … Continue reading BIG NEWS: ರಾಜ್ಯದಲ್ಲಿ ‘ಪ್ರೇಮಿ’ಗಳೇ ಬೆಚ್ಚಿಬೀಳಿಸೋ ಘಟನೆ: ಮದುವೆಗೆ ಒಪ್ಪದಿದ್ದಕ್ಕೆ ರುಂಡ ಕಡಿದು ಪೊಲೀಸ್ ಠಾಣೆಗೆ ತಂದ ‘ಪಾಗಲ್ ಪ್ರೇಮಿ’.!