ಮಗಳಿಂದ ದೂರ ಇರು ಅಂದಿದಕ್ಕೆ ಲವರ್‌ ತಂದೆಯನ್ನು ಕೊಚ್ಚಿ ಕೊಂದ ಪಾಗಲ್‌ ಪ್ರೇಮಿ

ಬಾಗಲಕೋಟೆ: ತನ್ನ ಮಗಳಿಂದ ದೂರ ಇರು ಅಂತ ಹೇಳಿದಕ್ಕೆ ಲವರ್‌ ತಂದೆಯನ್ನು ನೀರು ಕೊಚ್ಚು ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.  ಭಾರತದ ‘ಅಗ್ನಿ-5 ಕ್ಷಿಪಣಿ’ ಉಡಾವಣೆಯ ಮೇಲೆ ಬೇಹುಗಾರಿಕಾ ಹಡಗನ್ನು ನಿಯೋಜಿಸಿದ ಚೀನಾ: ವರದಿ ರಾಮೇಶ್ವರ ಕೆಫೆ ಬಾಂಬ್‌ ಸ್ಪೋಟ ಮಾಡಿದ್ದು ಒಬ್ಬರಲ್ಲ ಇಬ್ಬರು!? ಬಾಗಲಕೋಟೆ ಜಿಲ್ಲೆ ಭಗವತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕೊಲೆಯಾದವನನ್ನು ಸಂಗನಗೌಡ ಪಾಟೀಲ್‌ ಅಂತ ತಿಳಿದು ಬಂದಿದ್ದು, ಪ್ರವೀಣ್‌ ಕಾಂಬಳೇ ಎನ್ನುವ ಆರೋಪಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರವೀಣ್‌ ಕಾಂಬಳೆಗೆ … Continue reading ಮಗಳಿಂದ ದೂರ ಇರು ಅಂದಿದಕ್ಕೆ ಲವರ್‌ ತಂದೆಯನ್ನು ಕೊಚ್ಚಿ ಕೊಂದ ಪಾಗಲ್‌ ಪ್ರೇಮಿ