ಪಾಗಲ್ ಪ್ರೇಮಿಯಿಂದ ಮಾಜಿ ಪ್ರಿಯತಮೆ ಶಿರಚ್ಛೇದನ: ಆರೋಪಿ ಒಪ್ಪಿಸುವಂತೆ ಯುವತಿ ಸಹೋದರ ಠಾಣೆಯ ಮುಂದೆ ಹೈಡ್ರಾಮಾ

ವಿಜಯನಗರ: ಜಿಲ್ಲೆಯಲ್ಲಿ ಇಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ವಿವಾಹಿತನಾಗಿದ್ದಂತ ಮಾಜಿ ಪ್ರಿಯಕರನೊಬ್ಬ, ಪ್ರಿಯತಮೆಯ ಶಿರಶ್ಛೇದನ ಮಾಡಿ, ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಘಟನೆ ನಡೆದಿತ್ತು. ಈ ಘಟನೆಯ ಬಳಿಕ, ಪೊಲೀಸ್ ಠಾಣೆಗೆ ಬಂದಂತ ಯುವತಿಯ ಸಹೋದರ, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಠಾಣೆಯ ಮುಂದೆ ಡೀಸೆಲ್ ಸುರಿದುಕೊಂಡು ಹೈಡ್ರಾಮಾ ನಡೆಸಿದ್ದಾನೆ. BREAKING NEWS: ಬೆಚ್ಚಿಬಿದ್ದ ರಾಯಚೂರು ಜನತೆ: ಹಾಡಹಗಲೇ ಗುತ್ತಿಗೆದಾರರನ್ನು ಕೊಚ್ಚಿ ಕೊಲೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಹೊಸಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂದು … Continue reading ಪಾಗಲ್ ಪ್ರೇಮಿಯಿಂದ ಮಾಜಿ ಪ್ರಿಯತಮೆ ಶಿರಚ್ಛೇದನ: ಆರೋಪಿ ಒಪ್ಪಿಸುವಂತೆ ಯುವತಿ ಸಹೋದರ ಠಾಣೆಯ ಮುಂದೆ ಹೈಡ್ರಾಮಾ