ಶೃಂಗೇರಿ ಬಳಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಮುಖಾ ಮುಖಿ ಡಿಕ್ಕಿ: 20 ಕ್ಕೂ ಹೆಚ್ಚು ಜನರಿಗೆ ಗಾಯ

ಚಿಕ್ಕಮಗಳೂರು : ಲಾರಿ ಮತ್ತು ಖಾಸಗಿ ಬಸ್ ನಡುವೆ ಮುಖಾ ಮುಖಿಯಾದ ಪರಿಣಾಮ ಘಟನೆಯಲ್ಲಿ ಬಸ್ಸಿನಲ್ಲಿದ್ದ 20 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎನ್ನಲಾಗಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಮಾತೊಳ್ಳಿ ಬಳಿ ಘಟನೆ ನಡೆದಿದೆ. ಅಂದ ಹಾಗೇ ಎರಡು ಗಂಟೆ ಕಾದರೂಆಂಬುಲೆನ್ಸ್ ಬಾರದ ಗಾಯಾಳುಗಳು ಪರದಾಟ ಮಾಡಿದ ಸನ್ನಿವೇಶ ಕಂಡು ಬಂದಿದೆ. ಇನ್ನೂ ಘಟನೆ ಸಂಬಂಧ ಹಲವು ತಾಸುಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಕೂಡ ವ್ಯತ್ಯಯ ಉಂಟಾಗಿತ್ತು. ‘ಹಿಮಾಲಯದಿಂದ ಬಹಾಮಾಸ್’ವರೆಗೆ’ ಬಾಹ್ಯಾಕಾಶದಿಂದ ತೆಗೆದ ‘ಭೂಮಿಯ ಅದ್ಭುತ … Continue reading ಶೃಂಗೇರಿ ಬಳಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಮುಖಾ ಮುಖಿ ಡಿಕ್ಕಿ: 20 ಕ್ಕೂ ಹೆಚ್ಚು ಜನರಿಗೆ ಗಾಯ