BREAKING NEWS: 200 ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಅರ್ಜಿ ಸಲ್ಲಿಕೆ; ಮಂಡ್ಯದ ಆದಿಚುಂಚನಗಿರಿಯಲ್ಲಿ ಜನಜಾತ್ರೆ

ಮಂಡ್ಯ: ಇಂದಿನ ದಿನದಲ್ಲಿ ಮದುವೆ ಅನ್ನೋದು ಜೀವನದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ. ಹಿಂದೆಲ್ಲ ಹುಡುಗ ಮತ್ತು ಹುಡಗಿಯರಿಗೆ ಬರನೇ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡುವುದು ತುಂಬಾ ಕಷ್ಟವಾಗಿದೆ. ಅದರಲ್ಲೂ ವಧು-ವರರ ಸಮಾವೇಶವಿಲ್ಲ ಅಂದರೆ ಮದುವೆನೇ ಆಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. BIGG NEWS: ಶಿರಾಡಿ ಘಾಟ್‌ ಹೆದ್ದಾರಿ ದುರಸ್ತಿಗೊಳಿಸುವಂತೆ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಗೆ ಮನವಿ   ಆದರೆ ಇಲ್ಲೊಂದು ಜಿಲ್ಲೆಯಲ್ಲಿ ವಧು-ವರರ ಸಮಾವೇಶ ನಡೆದಿದ್ದು, ಜನಜಂಗುಳಿ ಆಗಿದೆ. ಜಿಲ್ಲೆಯ ಆದಿಚುಂಚನಗಿರಿ ವಧು-ವರರ ಸಮಾವೇಶ … Continue reading BREAKING NEWS: 200 ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಅರ್ಜಿ ಸಲ್ಲಿಕೆ; ಮಂಡ್ಯದ ಆದಿಚುಂಚನಗಿರಿಯಲ್ಲಿ ಜನಜಾತ್ರೆ