ರಾಜ್ಯದಲ್ಲಿ ‘ಆಹಾರ ಧಾನ್ಯ’ ಕುಂಠಿತ : 111 ಲಕ್ಷ ಟನ್ ಧಾನ್ಯಗಳ ಗುರಿ ಪೈಕಿ 92 ಲಕ್ಷ ಟನ್ ಉತ್ಪಾದನೆ : ಚೆಲುವರಾಯಸ್ವಾಮಿ

ಬೆಂಗಳೂರು : ಕೃಷಿ ಇಲಾಖೆಯ ಸಮರ್ಥ ಕಾರ್ಯ ನಿರ್ವಹಣೆಯಿಂದ ರಾಜ್ಯದ ರೈತರ ಬರಗಾಲದ ಬವಣೆ ತಗ್ಗಿದೆ.ಮುಂಗಾರು ಹಂಗಾಮಿನಲ್ಲಿ ಗೊತ್ತುಪಡಿಸಲಾಗಿದ್ದ111 ಲಕ್ಷಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಪೈಕಿ 92 ಲಕ್ಷಟನ್ ಉತ್ಪಾದನೆಯಾಗಿದೆ. ಶೇಂಗಾ ಹೊರತುಪಡಿಸಿ ಬಹಳಷ್ಟು ಬೆಳೆಗಳ ಉತ್ಪಾದನೆಯಲ್ಲಿ ದೊಡ್ಡ ಕೊರತೆ ಆಗಿಲ್ಲ, ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದರು. ‘ಕೋವಿಡ್’ ಲಸಿಕೆಯಿಂದ ‘ಹೃದಯಾಘಾತ’ ಸುಳ್ಳು : ಕೇಂದ್ರ ಸ್ಪಷ್ಟನೆ | ‘Heart attack’ from ‘Covid’ vaccine lie ವಿಧಾನಸೌಧದಲ್ಲಿ ಶನಿವಾರ ಇಲಾಖಾ ಪ್ರಗತಿ … Continue reading ರಾಜ್ಯದಲ್ಲಿ ‘ಆಹಾರ ಧಾನ್ಯ’ ಕುಂಠಿತ : 111 ಲಕ್ಷ ಟನ್ ಧಾನ್ಯಗಳ ಗುರಿ ಪೈಕಿ 92 ಲಕ್ಷ ಟನ್ ಉತ್ಪಾದನೆ : ಚೆಲುವರಾಯಸ್ವಾಮಿ