BIGG NEWS: ಶಿಮೊಗ್ಗದಲ್ಲಿ ʼನಮ್ಮ ನಡಿಗೆ ಶಾಂತಿಯ ಕಡೆಗೆʼ ಜಾಥಾಕ್ಕೆ ಚಾಲನೆ

ಶಿವಮೊಗ್ಗ: ಇಂದು ನಗರದಲ್ಲಿ ʼನಮ್ಮ ನಡಿಗೆ ಶಾಂತಿಯ ಕಡೆಗೆʼ ಎಂಬ ಘೋಷವಾಕ್ಯವಾಡಿ ವಿವಿಧ ಸಂಘಟನೆಗಳು ಬೃಹತ್‌ ಜಾಥಾ ಕೈಗೊಂಡಿದ್ದಾರೆ. BIGG NEWS: ನಾನು ಮುರುಘಾ ಮಠಕ್ಕೆ ಹೋಗಿ ಬರ್ತಿನಿ; ಗದ್ದುಗೆಯಲ್ಲಿ ದರ್ಶನ ಪಡೆಯುತ್ತೇನೆ- ಎಂ.ಬಿ ಪಾಟೀಲ್‌   ಈ ಜಾಥಾಕ್ಕೆ ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ದಾರೆ.ಸರ್ವಧರ್ಮಗಳ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಸಾವಿರಾರೂ ಜನರು ಭಾಗವಹಿಸಿದ್ದರು. ೬೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿಯಾಗಿದ್ದರು.ಈ ವೇಳೆ ಸ್ನೇಹ, ಪ್ರೀತಿ, ಶಾಂತಿ ಕಾಪಾಡುವಂತೆ ಜನರಲ್ಲಿ … Continue reading BIGG NEWS: ಶಿಮೊಗ್ಗದಲ್ಲಿ ʼನಮ್ಮ ನಡಿಗೆ ಶಾಂತಿಯ ಕಡೆಗೆʼ ಜಾಥಾಕ್ಕೆ ಚಾಲನೆ