BIG NEWS: ‘ವಿಪಕ್ಷ ನಾಯಕ ಸಿದ್ಧರಾಮಯ್ಯ’ಗೆ ‘ಬಾದಾಮಿ ಕ್ಷೇತ್ರ’ದ ಜನತೆಯಿಂದ ‘ಹೆಲಿಕಾಪ್ಟರ್’ ಗಿಫ್ಟ್?

ಮೈಸೂರು: ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಜನರಿಂದಲೇ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ( Siddaramaiah ) ಹೆಲಿಕಾಪ್ಟರ್ ಗಿಫ್ಟ್ ( Helicopter Gift ) ನೀಡಲಾಗುತ್ತಿದೆ. ಇದಕ್ಕಾಗಿ ಕ್ಷೇತ್ರದ ಜನರಿಂದಲೇ ಚೆಂದಾ ವಸೂಲಿ ಮಾಡಲಾಗುತ್ತಿದ್ದು, ವಸೂಲಿಯಾದಂತ ಚೆಂದಾದಲ್ಲಿಯೇ ಹೆಲಿಕಾಪ್ಟರ್ ಗಿಫ್ಟ್ ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. “ಸ್ವಾಮೀಜಿ”ಗೆ ಕೇಕ್​ ತಿನ್ನಿಸುವ ಮಹಿಳೆ ಫೋಟೋ ವೈರಲ್ ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahamad Khan ) … Continue reading BIG NEWS: ‘ವಿಪಕ್ಷ ನಾಯಕ ಸಿದ್ಧರಾಮಯ್ಯ’ಗೆ ‘ಬಾದಾಮಿ ಕ್ಷೇತ್ರ’ದ ಜನತೆಯಿಂದ ‘ಹೆಲಿಕಾಪ್ಟರ್’ ಗಿಫ್ಟ್?