BIGG NEWS : ಮುರುಘ ಮಠದ ವಿರೋಧಿಗಳು ‘ ಮಕ್ಕಳ ಬುದ್ಧಿ ಕೆಡಿಸಿ ದೂರು’ ನೀಡಿದ್ದಾರೆ : ಮುರುಘಾ ಮಠದ ವಕೀಲ ವಿಶ್ವನಾಥಯ್ಯ

ಚಿತ್ರದುರ್ಗ:  ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮುರುಘಾ ಮಠದ ವಕೀಲ ವಿಶ್ವನಾಥಯ್ಯ ಮಾತನಾಡಿ ಮಠದ ವಿರೋಧಿಗಳು ‘ ಮಕ್ಕಳ ಬುದ್ಧಿ ಕೆಡಿಸಿ ಶ್ರೀಗಳ ವಿರುದ್ಧ ದೂರು’ ನೀಡಿದ್ದಾರೆ ಎಂದು  ಮಾಧ್ಯಮಗಳಿಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ . ಗ್ರಾಹಕರೇ ಗಮನಿಸಿ : ಸೆಪ್ಟೆಂಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು| Changes From 1st September ಮಧ್ಯ ಕರ್ನಾಟಕದ ಪ್ರತಿಷ್ಠಿತ ಮಠ ಎನಿಸಿರುವ ಚಿತ್ರದುರ್ಗದ ಮುರುಘಾ ಶರಣರಿಂದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ … Continue reading BIGG NEWS : ಮುರುಘ ಮಠದ ವಿರೋಧಿಗಳು ‘ ಮಕ್ಕಳ ಬುದ್ಧಿ ಕೆಡಿಸಿ ದೂರು’ ನೀಡಿದ್ದಾರೆ : ಮುರುಘಾ ಮಠದ ವಕೀಲ ವಿಶ್ವನಾಥಯ್ಯ