BREAKING: ಆಪರೇಷನ್ ಸಿಂಧೂರ: ಹನುಮಂತ ಅಶೋಕ್ ವನ ಧ್ವಂಸ ಮಾಡಿರೋ ರೀತಿ ದಾಳಿ – ರಾಜನಾಥ್ ಸಿಂಗ್

ನವದೆಹಲಿ: ಆಪರೇಷನ್ ಸಿಂಧೂರ ವೇಳೆಯಲ್ಲಿ ಹನುಮಾನ್ ಜೀ ಸಂದೇಶವನ್ನು ಪಾಲಿಸಲಾಗಿದೆ. ಹನುಮಂತ ಅಶೋಕವನ ಧ್ವಂಸ ಮಾಡಿರೋ ರೀತಿಯಲ್ಲೇ ದಾಳಿಯನ್ನು ನಡೆಸಲಾಗಿದೆ ಎಂಬುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಇಂದು ಆಪರೇಷನ್ ಸಿಂಧೂರ ಬಗ್ಗೆ ಸುದ್ದಿಗೋಷ್ಠಿ ನಡೆಸಿ ದೆಹಲಿಯಲ್ಲಿ ಮಾತನಾಡಿದಂತ ಅವರು, ಸೇನೆಗೆ ಪರಮಾಧಿಕಾರ ಕೊಟ್ಟಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದಗಳು. ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿದ್ದಕ್ಕೆ ಸೇನೆಗೆ ಧನ್ಯವಾದಗಳು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಓರ್ವ ನಾಗರೀಕ ಸಹ ಮೃತಪಟ್ಟಿಲ್ಲ ಎಂದರು. ಅಶೋಕ್ ವಾಟಿಕಾಗೆ ಹೋಗುವಾಗ ಅವರು … Continue reading BREAKING: ಆಪರೇಷನ್ ಸಿಂಧೂರ: ಹನುಮಂತ ಅಶೋಕ್ ವನ ಧ್ವಂಸ ಮಾಡಿರೋ ರೀತಿ ದಾಳಿ – ರಾಜನಾಥ್ ಸಿಂಗ್