BIGG NEWS : ಬೆಂಗಳೂರಿನಲ್ಲಿ ಆಪರೇಷನ್‌ ಬುಲ್ಡೋಜರ್‌ ಡೇ-2 : ಶಾಂತಿನಿಕೇತನ ಲೇಔಟ್‌ನಲ್ಲಿ ತೆರವು ಕಾರ್ಯ ಆರಂಭ

ಬೆಂಗಳೂರು :  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು,  ಬೆಂಗಳೂರಿನ ಶಾಂತಿನಿಕೇತನ ಲೇಔಟ್‌ನಲ್ಲಿ ತೆರವು ಕಾರ್ಯ ಆರಂಭವಾಗಿದ್ದು, ಬೃಹತ್‌ ಕಟ್ಟಡಗಳನ್ಹು ಕೆಡವಲು ಬೊಲ್ಡೋಜರ್‌ ಘರ್ಜನೆ ಶುರುವಾಗಿದ್ದು, ತೆರವುಗೊಳಿಸುವ ಸ್ಥಳದಲ್ಲಿ ಹೆಚ್ಚಿನ  ಪೊಲೀಸ್‌ ಭದ್ರತೆ ನೀಡಲಾಗಿದೆ. BIGG BREAKING NEWS : ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಮುನೇನಕೊಳಲಿನ ಗಡಿ ತನಕದ 7 ಕಟ್ಟಡಗಳನ್ನು ಒತ್ತುವರಿ ತೆರವು ಗೊಳಿಸಲಾಗುತ್ತಿದೆ. ಈಗಾಗಲೇ ಮನೆ ಅಂಗಡಿ-ಮುಂಗಟ್ಟುಗಳಿಗೆ … Continue reading BIGG NEWS : ಬೆಂಗಳೂರಿನಲ್ಲಿ ಆಪರೇಷನ್‌ ಬುಲ್ಡೋಜರ್‌ ಡೇ-2 : ಶಾಂತಿನಿಕೇತನ ಲೇಔಟ್‌ನಲ್ಲಿ ತೆರವು ಕಾರ್ಯ ಆರಂಭ