BIGG NEWS : ಡಿಕೆಶಿಗೆ ಸಿದ್ದು ಡಿಚ್ಚಿ : ಬಹಿರಂಗವಾಗಿ ವಿಜಯಾನಂದ ಕಾಶಪ್ಪನವರ್ ಗೆ ಟಿಕೆಟ್ ಘೋಷಣೆ

ಬಾಗಲಕೋಟೆ : ವಿಜಯಾನಂದ ಕಾಶಪ್ಪನವರ್ ಗೆ ಬಹಿರಂಗವಾಗಿ ಸಿದ್ದರಾಮಯ್ಯ ಟಿಕೆಟ್ ಘೋಷಿಸಿದ್ದಾರೆ. ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ ಗ್ರಾಮದಲ್ಲಿ ಬಹಿರಂಗವಾಗಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಿಜಯಾನಂದ ಕಾಶಪ್ಪನವರ್ ಗೆ ಬಹಿರಂಗವಾಗಿ ಟಕೆಟ್ ಘೋಷಿಸುವ ಮೂಲಕ ಮತ್ತೆ ಡಿಕೆಶಿಗೆ ಸಿದ್ದು ಡಿಚ್ಚಿ ಕೊಟ್ಟಿದ್ದಾರೆ. ಇತ್ತೀಚೆಗೆ ಟಿಕೆಟ್ ಘೋಷಣೆ ಕುರಿತು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು. ಯಾರೂ ಕೂಡ ಬಹಿರಂಗವಾಗಿ ಟಿಕೆಟ್ ಘೋಷಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ವಿಜಯಾನಂದ ಕಾಶಪ್ಪನವರ್ ಗೆ ಬಹಿರಂಗವಾಗಿ ಸಿದ್ದರಾಮಯ್ಯ … Continue reading BIGG NEWS : ಡಿಕೆಶಿಗೆ ಸಿದ್ದು ಡಿಚ್ಚಿ : ಬಹಿರಂಗವಾಗಿ ವಿಜಯಾನಂದ ಕಾಶಪ್ಪನವರ್ ಗೆ ಟಿಕೆಟ್ ಘೋಷಣೆ