ವಿಜಯಪುರದಲ್ಲಿ ‘ನಿರ್ಮಾಣ ಹಂತದ ಕಾಂಪೌಂಡ್’ ಕುಸಿದು ‘ಓರ್ವ ಕಾರ್ಮಿಕ’ ದುರ್ಮರಣ

ವಿಜಯಪುರ: ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಾಂಪೌಂಡ್ ಒಂದು ಕುಸಿತಗೊಂಡ ಪರಿಣಾಮ, ಅದರಡಿ ಸಿಲುಗಿ ಓರ್ವ ಕಾರ್ಮಿಕ ಸಾವನ್ನಪ್ಪಿರೋ ಧಾರುಣ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ವಿದ್ಯುತ್ ಘಟಕ ನಿರ್ಮಾಣದ ಕಾಂಪೌಂಡ್ ನಿರ್ಮಿಸಲಾಗುತ್ತಿತ್ತು. ಈ ಕೆಲಸದಲ್ಲಿ ಮುದ್ದೇಬಿಹಾಳದ ಬಸವಲಿಂಗಯ್ಯ ಶಾಸ್ತ್ರಿ ಎಂಬುವರು ತೊಡಗಿದ್ದರು. ನಿರ್ಮಾಣ ಹಂತದ ಕಾಂಪೌಂಡ್ ದಿಢೀರ್ ಕುಸಿತಗೊಂಡ ಪರಿಣಾಮ, ಬಸವಲಿಂಗಯ್ಯ ಶಾಸ್ತ್ರಿ ಅವರು ಅದರಡಿ ಸಿಲುಕಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ದಳದ ಸಿಬ್ಬಂದಿಗಳು … Continue reading ವಿಜಯಪುರದಲ್ಲಿ ‘ನಿರ್ಮಾಣ ಹಂತದ ಕಾಂಪೌಂಡ್’ ಕುಸಿದು ‘ಓರ್ವ ಕಾರ್ಮಿಕ’ ದುರ್ಮರಣ