BIG UPDATE: ಬೆಂಗಳೂರಲ್ಲಿ ಕುಕ್ಕರ್ ಸ್ಪೋಟಗೊಂಡು ಓರ್ವ ಸಾವು ಪ್ರಕರಣ: ಘಟನಾ ಸ್ಥಳಕ್ಕೆ NIA ತಂಡ ಭೇಟಿ, ಪರಿಶೀಲನೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಮೇಶ್ವರಂ ಕೆಫೆಯ ನಂತ್ರ ಮತ್ತೊಂದು ನಿಗೂಢ ಸ್ಪೋಟ ಘಟನೆ ಎನ್ನುವಂತೆ ಜೆಪಿ ನಗರದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ ಓರ್ವ ಸಾವನ್ನಪ್ಪಿದ್ದನು. ಈ ಘಟನೆಯ ನಂತ್ರ ಘಟನಾ ಸ್ಥಳಕ್ಕೆ ಎನ್ಐಎ ಟೀಂ ಎಂಟ್ರಿ ಕೊಟ್ಟಿದ್ದು, ಪರಿಶೀಲನೆ, ತನಿಖೆಯನ್ನು ನಡೆಸುತ್ತಿದೆ. ಬೆಂಗಳೂರಿನ ಜೆಪಿ ನಗರದ 6ನೇ ಹಂತದಲ್ಲಿನ ಮನೆಯೊಂದರಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ, ಬಲ್ಬ್ ಗೆ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕೂಡ ಹೊತ್ತಿಕೊಂಡು ಉತ್ತರ ಪ್ರದೇಶ ಮೂಲದ ಮೋಸಿನ್ ಹಾಗೂ ಸಮೀರ್ … Continue reading BIG UPDATE: ಬೆಂಗಳೂರಲ್ಲಿ ಕುಕ್ಕರ್ ಸ್ಪೋಟಗೊಂಡು ಓರ್ವ ಸಾವು ಪ್ರಕರಣ: ಘಟನಾ ಸ್ಥಳಕ್ಕೆ NIA ತಂಡ ಭೇಟಿ, ಪರಿಶೀಲನೆ