BIG NEWS: ‘ದೀಪಾವಳಿ ಹಬ್ಬ’ದಂದೇ ‘ಸಚಿವ ಡಾ.ಕೆ.ಸುಧಾಕರ್’ ಮಾನವೀಯತೆಯ ಮಹತ್ವದ ನಿರ್ಧಾರ: 9 ಮಕ್ಕಳನ್ನು ದತ್ತು

ಚಿಕ್ಕಬಳ್ಳಾಪುರ: ಕೋವಿಡ್ ( Covid19 Case ) ಕಾರಣದಿಂದಾಗಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥವಾಗಿದ್ದಂತ 9 ಮಕ್ಕಳನ್ನು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ದತ್ತು ತೆಗೆದುಕೊಂಡಿದ್ದಾರೆ. ಈ ಮೂಲಕ ದೀಪಾವಳಿ ಹಬ್ಬದ ( Deepavali Festival ) ದಿನದಂದೇ ಮಾವೀಯತೆಯ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. BIG NEWS: ರಾಜ್ಯ ಸರ್ಕಾರದಿಂದ ಪೊಲೀಸ್ ಶಿಸ್ತು ನಿಯಮಗಳಿಗೆ ತಿದ್ದುಪಡಿ: ಇನ್ಮುಂದೆ ಕರ್ತವ್ಯದ ವೇಳೆ ಅಶಿಸ್ತು ತೋರಿದ್ರೇ ದಂಡದ ಜತೆಗೆ … Continue reading BIG NEWS: ‘ದೀಪಾವಳಿ ಹಬ್ಬ’ದಂದೇ ‘ಸಚಿವ ಡಾ.ಕೆ.ಸುಧಾಕರ್’ ಮಾನವೀಯತೆಯ ಮಹತ್ವದ ನಿರ್ಧಾರ: 9 ಮಕ್ಕಳನ್ನು ದತ್ತು