Video: ಶಾಸಕರ ಮೇಲೆ ಕೆಸರು ಎರಚಿದ ಯುಪಿ ಮಹಿಳೆಯರು!… ಕಾರಣ

ಗೋರಖ್‌ಪುರ (ಉತ್ತರ ಪ್ರದೇಶ): ಎಲ್ಲಡೆ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಮಹಿಳೆಯರ ಗುಂಪೊಂದು ಸ್ಥಳೀಯ ಶಾಸಕ ಮತ್ತು ನಗರಪಾಲಿಕೆ ಅಧ್ಯಕ್ಷರನ್ನು ಮಣ್ಣಿನ ಕೆಸರು ಎರಚಿ ಮಳೆ ದೇವರು ಇಂದ್ರನನ್ನು ಮೆಚ್ಚಿಸುವ ಮೂಲಕ ಧಾರ್ಮಿಕ ವಿಧಿವಿಧಾನ ನಡೆಸಿದೆ. ತಲೆಗೆ ಮಡೆ ಸ್ನಾನ ಮಾಡಿದರೆ, ಮಳೆ ಬರಿಸುವ ಮಳೆ ದೇವರಿಗೆ ಹಿತವಾಗುತ್ತದೆ ಎಂಬುದು ಈ ಪ್ರದೇಶದ ಪ್ರಾಚೀನ ನಂಬಿಕೆ. ಮಹಾರಾಜ್‌ಗಂಜ್‌ನ ಪಿಪರ್ಡೆಯುರಾ ಪ್ರದೇಶದ ಮಹಿಳೆಯರು ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆಯ ಅಧ್ಯಕ್ಷ … Continue reading Video: ಶಾಸಕರ ಮೇಲೆ ಕೆಸರು ಎರಚಿದ ಯುಪಿ ಮಹಿಳೆಯರು!… ಕಾರಣ