Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » OMG : ಈ ‘ಪುರೋಹಿತ’ನಿಗೆ ವಿಚಿತ್ರ ಸಮಸ್ಯೆ ; ಮಹಿಳೆಯರು ಮುಟ್ಟಿದ್ರೆ ಸಾಕು ‘ಮೂರ್ಛೆ’ ಹೋಗ್ತಾನೆ
    INDIA

    OMG : ಈ ‘ಪುರೋಹಿತ’ನಿಗೆ ವಿಚಿತ್ರ ಸಮಸ್ಯೆ ; ಮಹಿಳೆಯರು ಮುಟ್ಟಿದ್ರೆ ಸಾಕು ‘ಮೂರ್ಛೆ’ ಹೋಗ್ತಾನೆ

    By Kannada NewsJune 23, 6:25 pm

    ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ʼನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿರುವ ಪುರೋಹಿತನೊರ್ವ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು, ಮಹಿಳೆಯನ್ನ ಮುಟ್ಟಿದ್ರೆ ಸಾಕು ಮುರ್ಚೆ ಹೋಗ್ತಾನೆ. ಆತ ಹನುಮಂತನ ಭಕ್ತನಾಗಿದ್ದು, ಹಾಗಾಗಿ ಈ ರೀತಿ ಆಗ್ತಿದೆ ಅಂತಾ ಜನ ಮಾತನಾಡಿಕೊಳ್ತಿದ್ದಾರೆ.

    ಅಂದ್ಹಾಗೆ, ಪುರೋತರಿನಿಗೆ ಕಳೆದ ಆರು ತಿಂಗಳಿನಿಂದ ಈ ವಿಚಿತ್ರ ಸಮಸ್ಯೆ ಶುರುವಾಗಿದ್ದು, ಇದರಿಂದ ಹತಾಶರಾದ ಭಕ್ತರು ಆತನನ್ನ ಭೋಪಾಲ್ ಜೇಪಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಆಸ್ಪತ್ರೆಯಲ್ಲಿ ಅರ್ಚಕನನ್ನ ಮನೋವೈದ್ಯ ಡಾ.ಆರ್.ಕೆ ಬೈರಗಿ ಪರೀಕ್ಷಿಸಿದ್ದು, ಎಲ್ಲಾ ಪರೀಕ್ಷೆಗಳನ್ನ ಮಾಡಲಾಯಿತು. ಆದ್ರೆ, ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಇನ್ನು ಈ ಅರ್ಚಕ ಆಸ್ಪತ್ರೆಯಲ್ಲಿ ಕೂಡ ನರ್ಸ್ ಸ್ಪರ್ಶಿಸಿದ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದಾನೆ. ಮೊದ ಮೊದಲು ಸಮಸ್ಯೆ ಕಂಡು ಸ್ವತಃ ವೈದ್ಯರೇ ಅಚ್ಚರಿಗೊಂಡಿದ್ದು, ನಂತ್ರ ಕೊಂಚ ಜಾಣ್ಮೆ ಪ್ರದರ್ಶಿಸಿದ್ದಾರೆ. ಈಗ ನಿಮ್ಮನ್ನ ಪರೀಕ್ಷಿಸಲು ಒಬ್ಬ ಮಹಿಳಾ ನರ್ಸ್ ಬರುತ್ತಾಳೆ ಎಂದು ಅರ್ಚಕನಿಗೆ ತಿಳಿಸಿ, ಒರ್ವ ಪುರುಷನನ್ನ ಕಳುಹಿಸಿದ್ದಾರೆ. ಆದ್ರೆ, ಇದರ ಅರಿವಿಲ್ಲದ ಪುರೋಹಿತ ಆತ ಮುಟ್ಟಿದ ಕೂಡಲೇ ಮೂರ್ಚೆ ಹೋಗಿದ್ದಾನೆ. ಪುರೋಹಿತನಿಗೆ ಪ್ರಜ್ಞೆ ಮರಳಿದಾಗ ವೈದ್ಯರು ನಡೆದದ್ದನ್ನೆಲ್ಲಾ ಹೇಳಿದ್ದು, ಇದರೊಂದಿಗೆ ವೈದ್ಯರು ಒಂದು ತೀರ್ಮಾನಕ್ಕೆ ಬಂದಿದ್ದಾರೆ.

    “ಸಮಸ್ಯೆಯು ಪರಿವರ್ತನೆಯ ಅಸ್ವಸ್ಥತೆ ಎಂದು ವೈದ್ಯರು ಹೇಳಿದರು. ಈ ಕಾರಣದಿಂದಾಗಿ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದು, ಅರ್ಚಕರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಡಾ. ಬೈರಾಗಿ ಹೇಳಿದರು. ಇನ್ನು “ಕೆಲವು ದಿನಗಳಿಂದ ಕೌನ್ಸೆಲಿಂಗ್ ನೀಡುತ್ತಿದ್ದು, ವೈದ್ಯಕೀಯ ಚಿಕಿತ್ಸೆಯನ್ನ ಸಹ ಒದಗಿಸುತ್ತಿದ್ದಾರೆ. ಈ ಚಿಕಿತ್ಸೆಯಿಂದ ಪುರೋಹಿತನು ಶೀಘ್ರದಲ್ಲೇ ಈ ಪರಿಸ್ಥಿತಿಯಿಂದ ಹೊರಬರುವುದಾಗಿ” ಬಹಿರಂಗ ಪಡಿಸಿದರು.

    ಈ ಸಂದರ್ಭದಲ್ಲಿ ವೈದ್ಯರು ಕೆಲವು ಸಲಹೆಗಳನ್ನು ನೀಡಿದರು. ಒಬ್ಬ ವ್ಯಕ್ತಿಯು ಯಾವುದೇ ಕೆಲಸವನ್ನು ಸಾಮಾನ್ಯಕ್ಕಿಂತ ಹೆಚ್ಚು ಮಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ಎಂದು ಹೇಳಲಾಗುತ್ತದೆ. ಅವರು ಹತ್ತು ಅಥವಾ 15 ನಿಮಿಷಗಳಿಗಿಂತ ಹೆಚ್ಚು ಕಾಲ ಪೂಜೆ ಮಾಡುತ್ತಿದ್ದರೆ, ದೇವಾಲಯದಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದರೆ, ದೀರ್ಘಕಾಲದವರೆಗೆ ಸ್ವಚ್ಛಗೊಳಿಸುತ್ತಿದ್ದರೆ, ಏಕಾಂಗಿಯಾಗಿ ಕುಳಿತು ಮಾತನಾಡುತ್ತಿದ್ದರೆ ಅವರನ್ನು ತಕ್ಷಣವೇ ವೈದ್ಯರ ಬಳಿಗೆ ಕರೆದೊಯ್ಯಲು ಅವರಿಗೆ ಸಾಮಾನ್ಯವಾಗಿ ಹೇಳಲಾಗುತ್ತದೆ ಎಂದರು.



    best web service company
    Share. Facebook Twitter LinkedIn WhatsApp Email

    Related Posts

    BIGG NEWS : ಹವಾಮಾನ ರೇಡಾರ್​ನಲ್ಲಿ ದೋಷ : ಚೀನಾಕ್ಕೆ ತೆರಳುತ್ತಿದ್ದ ‘ಸ್ಪೈಸ್‌ಜೆಟ್’ ಸರಕು ವಿಮಾನ ಕೋಲ್ಕತ್ತಾಗೆ ವಾಪಸ್​ |SpiceJet cargo flight

    July 06, 1:45 pm

    ತಾಂತ್ರಿಕ ದೋಷ:‌ ಚೀನಾಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ಕಾರ್ಗೋ ವಿಮಾನ ಕೋಲ್ಕತ್ತಾಗೆ ವಾಪಸ್

    July 06, 1:34 pm

    BIGG NEWS : ಲೈಂಗಿಕ ದೌರ್ಜನ್ಯ ಪ್ರಕರಣ : ನಟ ವಿಜಯ್ ಬಾಬು ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂಕೋರ್ಟ್

    July 06, 1:17 pm
    Recent News

    BIGG NEWS : ಚಾಮುಂಡಿ ಬೆಟ್ಟದ ʻ ರೋಪ್ ವೇಗೆ ಬ್ರೇಕ್‌ ʼ : ಸಚಿವ ಎಸ್‌.ಟಿ ಸೋಮಶೇಖರ್‌ ಸ್ಪಷ್ಟನೆ

    July 06, 1:47 pm

    BIGG NEWS : ಹವಾಮಾನ ರೇಡಾರ್​ನಲ್ಲಿ ದೋಷ : ಚೀನಾಕ್ಕೆ ತೆರಳುತ್ತಿದ್ದ ‘ಸ್ಪೈಸ್‌ಜೆಟ್’ ಸರಕು ವಿಮಾನ ಕೋಲ್ಕತ್ತಾಗೆ ವಾಪಸ್​ |SpiceJet cargo flight

    July 06, 1:45 pm

    BIGG NEWS : ಕಾಂಗ್ರೆಸ್ ನಾಯಕರಿಗೆ ಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

    July 06, 1:43 pm

    ತಾಂತ್ರಿಕ ದೋಷ:‌ ಚೀನಾಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ಕಾರ್ಗೋ ವಿಮಾನ ಕೋಲ್ಕತ್ತಾಗೆ ವಾಪಸ್

    July 06, 1:34 pm
    State News
    KARNATAKA

    BIGG NEWS : ಕಾಂಗ್ರೆಸ್ ನಾಯಕರಿಗೆ ಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

    By Kannada NewsJuly 06, 1:43 pm0

    ಶಿವಮೊಗ್ಗ : ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್, ಜೆಡಿಎಸ್…


    BIGG NEWS : ಶಾಸಕ ಜಮೀರ್ ಅಹ್ಮದ್ ಖಾನ್ ಮನೆ `ACB’ ದಾಳಿ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?

    July 06, 1:34 pm

    BIGG NEWS : ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ : ಸಂಚಾರ ವಿಭಾಗದ ಪೊಲೀಸ್ ಆಯುಕ್ತ ರವಿಕಾಂತೇಗೌಡ

    July 06, 1:16 pm

    Good News : ರಾಜ್ಯದ ಪಿಯು ಕಾಲೇಜುಗಳಲ್ಲಿ 3,708 ಅತಿಥಿ ಉಪನ್ಯಾಸಕರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ

    July 06, 12:26 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.