BREAKING NEWS : ನೂಪುರ್‌ ಶರ್ಮಾಗೆ ಬಿಗ್‌ ರಿಲೀಫ್‌ : ‘ ಆಗಸ್ಟ್‌ 10ರ ವರೆಗೆ ಬಂಧನ ಮಾಡುವಂತಿಲ್ಲ’ : ಸುಪ್ರೀಂಕೋರ್ಟ್‌

ದೆಹಲಿ : ಪ್ರವಾದಿ ಮೊಹಮದ್ ಪೈಗಂಬರ್‌ ಕುರಿತಾಗಿ ನೂಪುರ್‌ ಶರ್ಮಾ ನೀಡಿದ್ದ ಹೇಳಿಕೆ ದೇಶಾದ್ಯಂತ ವಿವಾದದ ಆಕ್ರೋಶ ಹೆಚ್ಚಾಗಿತ್ತು. ಇದರ ಬೆನ್ನಲ್ಲಿಯೇ ಆಕೆಯ ವಿರುದ್ಧ ದೇಶದ ವಿವಿಧ ಪ್ರದೇಶಗಳಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. BREAKING NEWS : ಮಣ್ಣು ಕುಸಿತದಿಂದ ಬಂದ್‌ ಆಗಿದ್ದ, ಶಿರಾಡಿಘಾಟ್‌ ಮತ್ತೆ ಓನ್‌ವೇ ಸಂಚಾರಕ್ಕೆ ಅವಕಾಶ ಬಂಧನಕ್ಕೆ ತಡೆ ಕೋರಿ ಇತ್ತೀಚೆಗೆ ನೂಪುರ್‌ ಶರ್ಮಾ, ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ಇದರ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್‌, ಆಗಸ್ಟ್‌ 10ರವರೆಗೆ  ನೂಪುರ್‌ … Continue reading BREAKING NEWS : ನೂಪುರ್‌ ಶರ್ಮಾಗೆ ಬಿಗ್‌ ರಿಲೀಫ್‌ : ‘ ಆಗಸ್ಟ್‌ 10ರ ವರೆಗೆ ಬಂಧನ ಮಾಡುವಂತಿಲ್ಲ’ : ಸುಪ್ರೀಂಕೋರ್ಟ್‌