BREAKING NEWS: ಸಿದ್ದೇಶ್ವರ ಸ್ವಾಮೀಜಿ ಅಗಲಿ 4 ದಿನಗಳಾದ್ರೂ ನಿಲ್ಲದ ಭಕ್ತರ ಸಂಖ್ಯೆ; ಬನದ ಹುಣ್ಣಿಮೆ ಹಿನ್ನೆಲೆ ದರ್ಶನಕ್ಕೆ ಬಂದ ಜನರು

ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿಧನ ಹೊಂದಿ ನಾಲ್ಕು ದಿನ ಕಳೆದರೂ ಜ್ಞಾನಯೋಗಾಶ್ರಮಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಬನ ಹುಣ್ಣಿಮೆ ಹಿನ್ನೆಲೆ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ನಡೆದ ಸ್ಥಳವನ್ನಿ ಭಕ್ತರು ವೀಕ್ಷಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು ಅಗಲಿ ನಾಲ್ಕು ದಿನಗಳಾದ್ರೂ ಭಕ್ತರ ಸಂಖ್ಯೆ ಕಡಿಮೆ ಆಗುತ್ತಿಲ್ಲ.ಇದೀಗ ಸಿದ್ದೇಶ್ವರ ಸ್ವಾಮೀಜಿ ಇಲ್ಲದೆ  ಜ್ಞಾನಯೋಗಾಶ್ರಮ  ನೀರವಮೌನ ಆವರಿಸಿದೆ. BIGG NEWS: ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ … Continue reading BREAKING NEWS: ಸಿದ್ದೇಶ್ವರ ಸ್ವಾಮೀಜಿ ಅಗಲಿ 4 ದಿನಗಳಾದ್ರೂ ನಿಲ್ಲದ ಭಕ್ತರ ಸಂಖ್ಯೆ; ಬನದ ಹುಣ್ಣಿಮೆ ಹಿನ್ನೆಲೆ ದರ್ಶನಕ್ಕೆ ಬಂದ ಜನರು