BIGG NEWS: ಈಗ ಸಿದ್ದರಾಮಯ್ಯ ಎಲ್ಲ ಮಠಕ್ಕೂ ಭೇಟಿ ಕೊಡ್ತಾರೆ; ಅಡಡ್ಡ ನಮಸ್ಕಾರ ಮಾಡ್ತಾ ನಾಟಕ ಮಾಡ್ತಾರೆ- ಪ್ರಮೋದ್ ಮುತಾಲಿಕ್ ಗರಂ

ಧಾರವಾಡ: ಎಲ್ಲ ಮಠಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಕೊಡುತ್ತಿದ್ದಾರೆ. ಉದ್ದುದ್ದ, ಅಡಡ್ಡ ನಮಸ್ಕಾರ ಮಾಡ್ತಾ ನಾಟಕ ಮಾಡ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವ್ಯಂಗ್ಯ ಮಾಡಿದ್ದಾರೆ. BIGG NEWS: ಅವರ ಚರ್ಚೆಯ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡಲ್ಲ; ಸಿದ್ದರಾಮಯ್ಯ ಅವರು ಕ್ಷಮಾಪಣೆ ಕೇಳಿದ್ದು ನಿಜ- ಡಿ.ಕೆ ಶಿವಕುಮಾರ್‌   ನಿನ್ನೆ ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳು ಹೇಳಿಕೆ ನೀಡಿದ್ದು ಹೌದು. ಸಿದ್ದರಾಮಯ್ಯ ನಾಟಕ ಮಾಡ್ತಿದ್ದಾರೆ. ಇದು ರಂಭಾಪುರಿ ಶ್ರೀ, … Continue reading BIGG NEWS: ಈಗ ಸಿದ್ದರಾಮಯ್ಯ ಎಲ್ಲ ಮಠಕ್ಕೂ ಭೇಟಿ ಕೊಡ್ತಾರೆ; ಅಡಡ್ಡ ನಮಸ್ಕಾರ ಮಾಡ್ತಾ ನಾಟಕ ಮಾಡ್ತಾರೆ- ಪ್ರಮೋದ್ ಮುತಾಲಿಕ್ ಗರಂ