BIGG NEWS : ಬೆಂಗಳೂರಿನ 10 ಪ್ರದೇಶಗಳಲ್ಲಿ ‘ಟ್ರಾಫಿಕ್ ಕಡಿವಾಣ’ಕ್ಕೆ ಸೂಚನೆ | Bangalore Traffic

ಬೆಂಗಳೂರು : ಬೆಂಗಳೂರಿನಲ್ಲಿ ದೊಡ್ಡ ಸಮಸ್ಯೆಯೆಂದರೆ ಟ್ರಾಫಿಕ್ ಜಾಮ್. ಕೆಲವು ಪ್ರದೇಶಗಳಲ್ಲಂತೂ ಇದು ಅತೀ ಹೆಚ್ಚಾಗಿದೆ. ಅಂತಹ 10 ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್‌ಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚನೆ ನೀಡಿದ್ದಾರೆ. BIGG NEWS : ಅಸ್ಸಾಂನ ಶೇ. 95ರಷ್ಟು ಯುವಕರಿಗೆ ‘ಮಾನಸಿಕ ಆರೋಗ್ಯ ಸಮಸ್ಯೆ’ : ಯುನಿಸೆಫ್ ಸಮೀಕ್ಷೆ ಬಹಿರಂಗ | Mental health problem ಸೋಮುವಾರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸಿಲಿಕಾನ್ ಸಿಟಿಯ 10 … Continue reading BIGG NEWS : ಬೆಂಗಳೂರಿನ 10 ಪ್ರದೇಶಗಳಲ್ಲಿ ‘ಟ್ರಾಫಿಕ್ ಕಡಿವಾಣ’ಕ್ಕೆ ಸೂಚನೆ | Bangalore Traffic