BIGG NEWS: ಚಿತ್ರದುರ್ಗ ಪೊಲೀಸರ ಮೇಲೆ ದೂರು ನೀಡಿದ್ದ ಮೈಸೂರಿನ ಒಡನಾಡಿ ಸಂಸ್ಥೆಗೆ ನೋಟಿಸ್
ಮೈಸೂರು: ಚಿತ್ರದುರ್ಗದ ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆ ನೀಡಿದ್ದ ದೂರಿನ ಪ್ರಕರಣದಲ್ಲಿ ಸಾಕ್ಷ್ಯ ಒದಗಿಸುವಂತೆ ಪೊಲೀಸರಿಂದಲೇ ಈಗ ನೋಟಿಸ್ ಜಾರಿ ಮಾಡಿದೆ. BIGG NEWS: ಸಲಾಂ ಆರತಿ ಬದಲಾವಣೆ; ಸಿಎಂ ಬೊಮ್ಮಾಯಿ ಬೊತೆ ಚರ್ಚಿಸಿ ಅಂತಿಮ ನಿರ್ಧಾರ; ಶಶಿಕಲಾ ಜೊಲ್ಲೆ ಚಿತ್ರದುರ್ಗದ ಹತ್ತು ಪೊಲೀಸರು ಮಡಿಲು ಪುನರ್ ವಸತಿ ಕೇಂದ್ರಕ್ಕೆ ನವೆಂಬರ್ ೩೦ ರಂದು ಮಫ್ತಿಯಲ್ಲಿ ಪ್ರವೇಶಿಸಿ ಮಕ್ಕಳನ್ನು ಭಯಗೊಳಿಸಿದ್ದಾರೆ ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ನಗರ ಪೊಲೀಸ್ … Continue reading BIGG NEWS: ಚಿತ್ರದುರ್ಗ ಪೊಲೀಸರ ಮೇಲೆ ದೂರು ನೀಡಿದ್ದ ಮೈಸೂರಿನ ಒಡನಾಡಿ ಸಂಸ್ಥೆಗೆ ನೋಟಿಸ್
Copy and paste this URL into your WordPress site to embed
Copy and paste this code into your site to embed