ಮೇ.31ರವರೆಗೆ ಪತ್ರಕರ್ತರ ‘ಉಚಿತ ಬಸ್ ಪಾಸ್’ ಅವಧಿ ವಿಸ್ತರಿಸಿ ‘KSRTC’ ಆದೇಶ

ಬೆಂಗಳೂರು: ರಾಜ್ಯದ ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಸಿರುವ ಸ್ಮಾರ್ಟ್ ಕಾರ್ಡ್ ಮಾನ್ಯತಾ ಉಚಿತ ಬಸ್ ಪಾಸ್ ಅವಧಿಯನ್ನು ಮೇ.31ರವರೆಗೆ ವಿಸ್ತರಿಸಿ ಕೆಎಸ್ಆರ್ ಟಿಸಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಲಾಗಿರುವ ಸ್ಮಾರ್ಟ್‌ಾರ್ಡ್‌ ಅವಧಿಯು ದಿನಾಂಕ: 31.12.2023 ಕ್ಕೆ ಕೊನೆಗೊಂಡಿದ್ದು, ಉಲ್ಲೇಖಿತ-1 ರ ಪತ್ರದಲ್ಲಿ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಸದರಿ ಸ್ಮಾರ್ಟ್‌ಕಾರ್ಡ್ ಅವಧಿಯನ್ನು ವಿಸ್ತರಿಸುವಂತೆ ಕೋರಿದ್ದ ಮೇರೆಗೆ … Continue reading ಮೇ.31ರವರೆಗೆ ಪತ್ರಕರ್ತರ ‘ಉಚಿತ ಬಸ್ ಪಾಸ್’ ಅವಧಿ ವಿಸ್ತರಿಸಿ ‘KSRTC’ ಆದೇಶ