ಗಮನಿಸಿ: ಇನ್ಮುಂದೆ ‘ಭಾನುವಾರ’ವೂ ರಾಜ್ಯದ ‘ಮಹಾನಗರ ಪಾಲಿಕೆ’ ವ್ಯಾಪ್ತಿಯಲ್ಲಿ ‘ಸಬ್ ರಿಜಿಸ್ಟರ್ ಕಚೇರಿ’ ಓಪನ್
ಬೆಂಗಳೂರು: ರಾಜ್ಯದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇನ್ಮುಂದೆ ಭಾನುವಾರವೂ ಉಪ ನೋಂದಣಾಧಿಕಾರಿಗಳ ಕಚೇರಿ ತೆರೆದಿರಲಿದೆ. ಈ ಮೂಲಕ ಆಸ್ತಿ ನೋಂದಣಿ ಸೇರಿದಂತೆ ವಿವಿಧ ಸಬ್ ರಿಜಿಸ್ಟರ್ ಕಚೇರಿ ಸೇವೆಗಳು ದೊರೆಯಲಿದ್ದಾವೆ. ಈ ಕುರಿತು ಮಾಹಿತಿ ಹಂಚಿಕೊಂಡಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಬೆಂಗಳೂರು ಸೇರಿ ಮಹಾನಗರ ಪಾಲಿಕೆ ವ್ಯಾಪ್ತಿಯ ನೋಂದಣಿ ಕಚೇರಿಗಳನ್ನು ಭಾನುವಾರವೂ ಸಹಿತ ಕಾರ್ಯನಿರ್ವಹಿಸುವಂತೆ ಆದೇಶ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಅನೇಕ ಜನರು ನೋಂದಣಿಗಾಗಿ ತಮ್ಮ ಕೆಲಸ ಕಾರ್ಯಗಳಿಗೆ ರಜಾ ಹಾಕಿ … Continue reading ಗಮನಿಸಿ: ಇನ್ಮುಂದೆ ‘ಭಾನುವಾರ’ವೂ ರಾಜ್ಯದ ‘ಮಹಾನಗರ ಪಾಲಿಕೆ’ ವ್ಯಾಪ್ತಿಯಲ್ಲಿ ‘ಸಬ್ ರಿಜಿಸ್ಟರ್ ಕಚೇರಿ’ ಓಪನ್
Copy and paste this URL into your WordPress site to embed
Copy and paste this code into your site to embed