BIGG NEWS: ಕಟೀಲು ದೇವಸ್ಥಾನಕ್ಕೂ ತಟ್ಟಿದ ಶಬ್ದ ಮಾಲಿನ್ಯದ ಬಿಸಿ: ರಾತ್ರಿ 10ರ ನಂತರ ಯಕ್ಷಗಾನಕ್ಕೆ ಬ್ರೇಕ್

ಮಂಗಳೂರು: ಇತ್ತಿಚೇಗಷ್ಟೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ಸೃಷ್ಟಿಯಾಗಿದೆ. ಸರ್ಕಾರ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಹೊರಡಿಸಿತ್ತು. ಇದೀಗ ಈ ಆದೇಶವನ್ನು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೂ ಅನ್ವಯಿಸಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ. BIGG NEWS : ಚಂದ್ರಶೇಖರ್ ನನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ : ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ   ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ದೇವರ ಸೇವೆಯನ್ನು ರಾತ್ರಿ 10ರ ಒಳಗೆ ಮುಗಿಸಬೇಕೆನ್ನುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ದೇವಿ … Continue reading BIGG NEWS: ಕಟೀಲು ದೇವಸ್ಥಾನಕ್ಕೂ ತಟ್ಟಿದ ಶಬ್ದ ಮಾಲಿನ್ಯದ ಬಿಸಿ: ರಾತ್ರಿ 10ರ ನಂತರ ಯಕ್ಷಗಾನಕ್ಕೆ ಬ್ರೇಕ್