BIGG NEWS : ಆಯುಧ ಪೂಜೆ ವೇಳೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ ಬಳಸುವಂತಿಲ್ಲ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದಲ್ಲಿ ದಸರಾ ಅಬ್ಬರ ಜೋರಾಗಿದೆ. ಈಗಾಗಲೇ ಆಚರಣೆಗೆ ನಗರದ ಮಂದಿ ಸಜ್ಜಾಗಿದೆ. ದಸರಾ ಹಿನ್ನೆಲೆಯಲ್ಲಿ ಎಲ್ಲ  ಆಫೀಸ್‌ ನಲೂ ಆಯುಧ ಪೂಜೆ ಏರ್ಪಡಿಸುತ್ತಾರೆ. ಆಫೀಸ್‌ ಅನ್ನು ಬಣ್ಣಗಳಿಂದ  ಕಂಗೊಳಿಸುತ್ತಾರೆ. ಅದೇ ರೀತಿ ವಿಧಾನಸೌಧದಲ್ಲಿ ಕೂಡ ಆಯುಧ ಪೂಜೆಗೆ ರೆಡಿಯಾಗಿದೆ. BREAKING NEWS: ಚನ್ನಪಟ್ಟಣದಲ್ಲಿ HDK-CPY ಗುದ್ದಲಿ ಪೂಜೆ ವಾರ್;‌ ಗಲಾಟೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿಕೆ   ಹೀಗಾಗಿ ಪ್ರತಿವರ್ಷ ಆಯುಧ ಪೂಜೆ ಗಾಗಿ ಕೇಚರಿ ಒಳಗೆ ಮತ್ತು ಕಾರಿಡಾರ್‌ ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ … Continue reading BIGG NEWS : ಆಯುಧ ಪೂಜೆ ವೇಳೆ ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ ಬಳಸುವಂತಿಲ್ಲ : ರಾಜ್ಯ ಸರ್ಕಾರ ಆದೇಶ