BIG NEWS: ‘ಉಕ್ರೇನ್’ನಿಂದ ವಾಪಾಸ್ ಆದ ‘ವೈದ್ಯಕೀಯ ವಿದ್ಯಾರ್ಥಿ’ಗಳಿಗೆ ಬಿಗ್ ಶಾಕ್: ವಿದ್ಯಾಭ್ಯಾಸ ಅನುಕೂಲಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲವೆಂದ ‘ಕೇಂದ್ರ ಸರ್ಕಾರ’

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ತೀವ್ರ ಯುದ್ಧದ ನಡುವೆ, ಒಂದು ವರ್ಗದ ವಿದ್ಯಾರ್ಥಿಗಳು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ನೀಡುವಂತೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಆದ್ರೇ.. ಈ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅವಕಾಶ ಕಲ್ಪಿಸೋದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಉಕ್ರೇನ್ ನಿಂದ ದೇಶಕ್ಕೆ ವಾಪಾಸ್ ಆಗಿದ್ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದೆ. BIG NEWS: ‘ಮರಣೋತ್ತರ ಪರೀಕ್ಷೆ’ಯ ವರದಿ ಮಹತ್ವದ ಪುರಾವೆಯಲ್ಲ, ಅದರ ಆಧಾರದ ಮೇಲೆ ಕೊಲೆ ಆರೋಪಿ ಬಿಡುಗಡೆ … Continue reading BIG NEWS: ‘ಉಕ್ರೇನ್’ನಿಂದ ವಾಪಾಸ್ ಆದ ‘ವೈದ್ಯಕೀಯ ವಿದ್ಯಾರ್ಥಿ’ಗಳಿಗೆ ಬಿಗ್ ಶಾಕ್: ವಿದ್ಯಾಭ್ಯಾಸ ಅನುಕೂಲಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲವೆಂದ ‘ಕೇಂದ್ರ ಸರ್ಕಾರ’