BIGG NEWS: ಬಿಜೆಪಿಯಿಂದ ಯಾರು ಕಾಂಗ್ರೆಸ್‌ ಗೆ ಹೋಗಲ್ಲ; ಅಲ್ಲಿಂದಲೇ ತುಂಬಾ ಜನ ಬಿಜೆಪಿ ಬರ್ತಾರೆ: ಬಿ.ಸಿ. ಪಾಟೀಲ್

ಬೆಂಗಳೂರು: ಬಿಜೆಪಿಯಿಂದ ಯಾರೂ ಕಾಂಗ್ರೆಸ್‌ ಗೆ ಹೋಗಲ್ಲ. ಕಾಂಗ್ರೆಸ್​ನಿಂದಲೇ ಬಹಳಷ್ಟು ಜನ ಬಿಜೆಪಿಗೆ ಬರ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. BREAKING NEWS : ಭಾರತದ ಗೌಪ್ಯ ಮಾಹಿತಿ ‘ಪಾಕ್’ಗೆ ರವಾನೆ ; ‘ಎಂಇಎ ಚಾಲಕ’ ಅರೆಸ್ಟ್, ಪಾಕಿಯಿಂದ ಹನಿಟ್ರ್ಯಾಪ್ |Foreign Ministry Driver Arrested   ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ಗೆ ಮರಳಿ ಬರುವಂತೆ ಡಿಕೆಶಿ ಆಹ್ವಾನ ವಿಚಾರವಾಗಿ ಪ್ರತಿಕ್ರಿಸಿದ ಅವರು, ನಾವೆಲ್ಲ ಅನರ್ಹರಾದಾಗ ಡಿಕೆಶಿ, ಸಿದ್ದರಾಮಯ್ಯ ಅವರು ಏನೆಲ್ಲ ಮಾತಾಡಿದಾರೆ ಅಂತ … Continue reading BIGG NEWS: ಬಿಜೆಪಿಯಿಂದ ಯಾರು ಕಾಂಗ್ರೆಸ್‌ ಗೆ ಹೋಗಲ್ಲ; ಅಲ್ಲಿಂದಲೇ ತುಂಬಾ ಜನ ಬಿಜೆಪಿ ಬರ್ತಾರೆ: ಬಿ.ಸಿ. ಪಾಟೀಲ್