BIGG NEWS : ‘ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ’ :  ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ

ಮಂಡ್ಯ : ಕಳೆದ ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಜೆಡಿಎಸ್ ಶಾಸಕರ ವಿರುದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಪರಿಷತ್ತ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಅಪ್ಪಾಜಿ ಗೌಡ ಇದೀಗ ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಚುನಾವಣೆಯಲ್ಲಿ ಕ್ಷೇತ್ರದ ಯಾವ ನಾಯಕರು ಸಹಾಯ ಮಾಡಿಲ್ಲ.ಶಾಸಕ ಸುರೇಶ್ ಗೌಡರಿಂದ ನಾನು ಯಾವುದೇ ಸಹಾಯ ಪಡೆದಿಲ್ಲ.ಶಾಸಕ ಸುರೇಶ್ ಗೌಡರ ಚುನಾವಣೆಯಲ್ಲಿ ನಾನು ಆರ್ಥಿಕವಾಗಿ ಸಹಾಯ ಮಾಡಿದ್ದೆ.ಕೋಟಿ … Continue reading BIGG NEWS : ‘ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ’ :  ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ