BIGG NEWS : ಮುರುಘಾ ಶ್ರೀಗಳ ಕೇಸ್‌ನಲ್ಲಿ ‘ ಯಾವ ಪ್ರಭಾವ ಹಸ್ತಕ್ಷೇಪನೂ ಇಲ್ಲ, ಕಾನೂನು ಪ್ರಕಾರವೇ ಕ್ರಮ’ : ಗೃಹ ಸಚಿವ ಅರಗ ಜ್ಞಾನೇಂದ್ರ

ಚಿತ್ರದುರ್ಗ : ಚಿತ್ರದುರ್ಗದ ಮುರುಘ ರಾಜೇಂದ್ರ ಮುರುಘಾ ಶರಣರ ವಿರುದ್ಧಸಾಲು ಸಾಲು ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.  BIGG NEWS: ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ :ʻ ಮಕ್ಕಳ ಬೆತ್ತಲೆ ವಿಡಿಯೋ ಮಾಡಿದ್ದಾರೆʼ ಒಡನಾಡಿ ಸಂಸ್ಥೆ ಪರಶು ಗಂಭೀರ ಆರೋಪ ಶ್ರೀಗಳ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದಾರೆ .ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಪ್ಪು ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಈ ಕೇಸ್‌ನಲ್ಲಿ … Continue reading BIGG NEWS : ಮುರುಘಾ ಶ್ರೀಗಳ ಕೇಸ್‌ನಲ್ಲಿ ‘ ಯಾವ ಪ್ರಭಾವ ಹಸ್ತಕ್ಷೇಪನೂ ಇಲ್ಲ, ಕಾನೂನು ಪ್ರಕಾರವೇ ಕ್ರಮ’ : ಗೃಹ ಸಚಿವ ಅರಗ ಜ್ಞಾನೇಂದ್ರ