BIG BREAKING NEWS: ಸಿಎಂ ಕಚೇರಿ ಯಾವುದೇ ಕಡತ ಕಾಣೆಯಾಗಿಲ್ಲ – ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸ್ಪಷ್ಟನೆ

ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯ ( Chief Minister Office ) ಬಹುಮುಖ್ಯ ಕಡತವೇ ನಾಪತ್ತೆಯಾಗಿದೆ. ಅದು ಚುನಾವಣೆಗೆ ಸಂಬಂಧಿಸಿದಂತದ್ದು ಎಂದು ಹೇಳಲಾಗುತ್ತಿತ್ತು. ಆದ್ರೇ ಅಂತಹ ಯಾವುದೇ ಕಡತ ನಾಪತ್ತೆಯಾಗಿಲ್ಲ ಎಂಬುದಾಗಿ ಬಿಬಿಎಂಪಿ ಆಜಳಿತಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಸಂವಿಧಾನದ ಪ್ರತಿ ಹಂಚಿಕೆ – ಸಿಎಂ ಬೊಮ್ಮಾಯಿ ಈ ಕುರಿತಂತೆ ಬಿಬಿಎಂಪಿಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ( Rakesh Singh IAS ) ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಾಹೀರಾತು ನೀತಿಯ ಬಗ್ಗೆ ಕೆಲವು … Continue reading BIG BREAKING NEWS: ಸಿಎಂ ಕಚೇರಿ ಯಾವುದೇ ಕಡತ ಕಾಣೆಯಾಗಿಲ್ಲ – ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸ್ಪಷ್ಟನೆ