BIGG NEWS : ರಾಜ್ಯದಲ್ಲಿ `ಅವಧಿಪೂರ್ವ ಚುನಾವಣೆ’ ಇಲ್ಲ : ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಮೈಸೂರು : ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವುದಿಲ್ಲ. ನಾವು ಅಧಿಕಾರ ಪೂರೈಸುತ್ತೆವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. Good NEWS : ರಾಜ್ಯದ ಜನತೆಗೆ ಬೆಸ್ಕಾಂನಿಂದ ಭರ್ಜರಿ ಗುಡ್ ನ್ಯೂಸ್ : `ಸೌರ ಗೃಹ ಯೋಜನೆ’ಗೆ ಚಾಲನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಚುನಾವಣೆ ಬಳಿಕ ಸಹಜವಾಗಿ ಕರ್ನಾಟಕದಲ್ಲಿ ಚುನಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಇದು ಸಹಜ. ವಿಧಾನಸಭೆ ಚುನಾವಣೆಗೆ ಬಿಜೆಪಿ ಎಲ್ಲಾ ತಯಾರಿ ನಡೆಸುತ್ತಿದೆ. ಬಿಜೆಪಿಯು ಜನಸಂಪರ್ಕ ಕಾರ್ಯಕ್ರಮ ಹಾಗೂ ಪಕ್ಷ ಸಂಘಟನೆಯನ್ನು ನಿರಂತರವಾಗಿ … Continue reading BIGG NEWS : ರಾಜ್ಯದಲ್ಲಿ `ಅವಧಿಪೂರ್ವ ಚುನಾವಣೆ’ ಇಲ್ಲ : ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ